ಶನಿವಾರ, 27 ಫೆಬ್ರವರಿ 2021
ಕೊರೊನಾ ವೈರಸ್
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಮನರಂಜನೆ
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ಕ್ರಿಕೆಟ್
ವಿಡಿಯೋ
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಸಂತಾ-ಬಂತಾ
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಕನ್ನಡ
हिंदी
தமிழ்
मराठी
తెలుగు
മലയാളം
ಕನ್ನಡ
ગુજરાતી
English
×
SEARCH
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಮನರಂಜನೆ
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ಜೋಕ್ ಜೋಕ್
ಸಂತಾ-ಬಂತಾ
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಜೋಕ್ ಜೋಕ್
ಸಂತಾ-ಬಂತಾ
ಮಕ್ಕಳು
0
ಸಾಮಾನ್ಯ
ಗುರುವಾರ,ನವೆಂಬರ್ 20, 2014
0
1
ಹೀಗೂ ಇರತ್ತಾ?
Arunkumar
|
ಬುಧವಾರ,ಮೇ 7, 2014
ಭಾರತದಲ್ಲಿ ಪರೀಕ್ಷಾ ನಿಯಮಗಳನ್ನು ಮೀಸಲಾತಿಗೆ ಅನುಗುಣವಾಗಿ ಸಂಪೂರ್ಣ ಬದಲಾವಣೆಗೊಳಪಡಿಸಿದ ನಂತರ ಪ್ರಶ್ನೆ ಪತ್ರಿಕೆಯಲ್ಲಿ ಹೀಗೆ ಸೂಚನೆ ...
1
2
ಪಿಎಂ
ನಾಗರಾಜ ಬಿ.
|
ಶುಕ್ರವಾರ,ನವೆಂಬರ್ 6, 2009
ಪ್ರಧಾನ ಮಂತ್ರಿ ಸಂಜೆ ಹೊತ್ತು ಮಾತ್ರ ವಾಕಿಂಗ್ಗೆ ಹೋಗ್ತರೆ. ಬೆಳಗ್ಗೆ ಹೋಗಲ್ಲಾ, ಯಾಕೆ ಗೊತ್ತಾ? ಯಾಕೆಂದ್ರೆ ಅವರು ಪಿಎಂ, ಎಎಂ ಅಲ್ಲ.
2
3
ಕಂಡುಹಿಡಿಯಬೇಕು..!
ನಾಗರಾಜ ಬಿ.
|
ಶುಕ್ರವಾರ,ನವೆಂಬರ್ 6, 2009
ಮೇಷ್ಟ್ರು: ಭಾರತದಲ್ಲಿ ಪ್ರತಿ 5 ಸೆಕೆಂಡುಗೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡುತ್ತಾಳೆ ಎಂದರು. ಗುಂಡಾ: ನಾವು ಆದಷ್ಟು ಬೇಗ ಆ ...
3
4
ನಂಬರ್ ಪತ್ತೆ ಹಚ್ಚಬೇಕು
ನಾಗರಾಜ ಬಿ.
|
ಶುಕ್ರವಾರ,ನವೆಂಬರ್ 6, 2009
ಗುಂಡಾ ಕಾಲಿನ ಮೇಲೆ ಆಕಸ್ಮಾತ್ ಕಾರೊಂದು ಹೋಗಿಬಿಡ್ತು. ಅವನು ಮೊದಲು ಏನು ಮಾಡಬೇಕು ಗೊತ್ತೆ? ಕಾರಿನ ನಂಬರನ್ನು ಗುರ್ತು ಮಾಡ್ಕೊಳ್ಳಬೇಕು..!
4
4
5
ಆತ್ಮಹತ್ಯೆ
ನಾಗರಾಜ ಬಿ.
|
ಶುಕ್ರವಾರ,ನವೆಂಬರ್ 6, 2009
ಕಪ್ಪೆ: ನೀನು ಮೋಸಗಾರ ಹಾವು: ಸುಳ್ಳು ಹೇಳಬೇಡ ಕಪ್ಪೆ: ನೀನೇ ಮೋಸಗಾರ ಎಂದು ಹೇಳಿ ಬಾವಿಗೆ ಹಾರಿತು.. ಹಾವು: ದೇವರೇ., ಇಷ್ಟಕ್ಕೆಲ್ಲ ...
5
6
ಸೂಕ್ಷ್ಮದರ್ಶಕ
ನಾಗರಾಜ ಬಿ.
|
ಶುಕ್ರವಾರ,ನವೆಂಬರ್ 6, 2009
ಅಧ್ಯಾಪಕ: ಚಿತ್ರ ಬಡಿಸಿಲ್ವಾ? ಪುಟ್ಟು: ಬ್ಯಾಕ್ಟೀರಿಯಾ ಚಿತ್ರ ಬಿಡಿಸಿದ್ದೀನಿ ಅಧ್ಯಾಪಕ: ಏನೂ ಕಾಣ್ತಾ ಇಲ್ವಲ್ಲೋ.. ಬರೀ ಖಾಲಿ ಪೇಪರ್ ...
6
7
ವಿವಾಹ ವಿಚ್ಛೇದನ
ನಾಗರಾಜ ಬಿ.
|
ಶುಕ್ರವಾರ,ಅಕ್ಟೋಬರ್ 30, 2009
ಅಧ್ಯಾಪಕ: ''ವಿವಾಹ ವಿಚ್ಛೇದನಕ್ಕಿರುವ ಮುಖ್ಯ ಕಾರಣವೇನು?'' ಗುಂಡಾ: ''ಮದುವೆ'' ಸಾರ್..
7
8
ಇಂಡಿಯನ್ ರೈಲ್ವೇ
ನಾಗರಾಜ ಬಿ.
|
ಶುಕ್ರವಾರ,ಅಕ್ಟೋಬರ್ 30, 2009
ಗುಂಡಾ: ನಾನು ಇಂಡಿಯನ್ ರೈಲ್ವೆಯನ್ನು ಮೋಸಗೊಳಿಸಿದೆ ಕಿಟ್ಟು: ಅದೇಗೆ? ಗುಂಡಾ: ಟಿಕೆಟ್ ಖರೀದಿಸಿದೆ. ಆದರೆ ಪ್ರಯಾಣ ಮಾಡಲಿಲ್ಲ.
8
8
9
ಉಪನ್ಯಾಸ
ನಾಗರಾಜ ಬಿ.
|
ಶುಕ್ರವಾರ,ಅಕ್ಟೋಬರ್ 30, 2009
ಕಿಟ್ಟು: ಮಧ್ಯರಾತ್ರಿಯಲ್ಲಿ ಎಲ್ಲಿ ಹೋಗುತ್ತಿದ್ದೀಯಾ ಗುಂಡ: ಮದ್ಯಪಾನದ ಬಗ್ಗೆ ಉಪನ್ಯಾಸ ಕೇಳೊಕೆ. . ಕಿಟ್ಟು: ಅದು ಸರಿ, ಉಪನ್ಯಾಸ ಮಾಡ್ತಾ ...
9
10
ಗಾಂಧೀ ಆದರೆ ಜಯಂತಿ?
ನಾಗರಾಜ ಬಿ.
|
ಶುಕ್ರವಾರ,ಅಕ್ಟೋಬರ್ 30, 2009
ಟೀಚರ್: ಗಾಂಧೀ ಜಯಂತಿ ಬಗ್ಗೆ ಪ್ರಬಂಧ ಬರೆಯಿರಿ ಗುಂಡಾ: ಗಾಂಧೀ ಭಾರತದ ಸ್ವಾತಂತ್ರ್ಯ ಹೋರಾಟಗಾರ. ಆದರೆ ಜಯಂತಿ ಯಾರು ಅಂತಾ ತಿಳಿಯುತ್ತಿಲ್ಲ.
10
11
ಸೆಗಣಿ
ನಾಗರಾಜ ಬಿ.
|
ಶುಕ್ರವಾರ,ಅಕ್ಟೋಬರ್ 30, 2009
ಶಾಲೆಗೆ ಹೊರಟ ಗುಂಡಾ ಮಾರ್ಗ ಮಧ್ಯೆ ಹಸಿರು ಬಣ್ಣದ ಏನೋ ಒಂದನ್ನು ಕಂಡು ಕೈಗೆತ್ತಿಕೊಂಡು ಬಾಯಿಗಿಟ್ಟು ರುಚಿಸಿ ಏನಿರಬಹುದು ಎಂದು ಯೋಚಿಸಿದ. ...
11
12
ಬಾಥ್ರೂಂ
ನಾಗರಾಜ ಬಿ.
|
ಶುಕ್ರವಾರ,ಅಕ್ಟೋಬರ್ 23, 2009
ಟೀಚರ್: ದೇವರು ಎಲ್ಲಿರುತ್ತಾನೆ ಮಗು. ಗುಂಡ: ಯೋಚನೆ ಮಾಡುತ್ತಾ, ಬಾಥ್ರೂಂನಲ್ಲಿರುತ್ತಾನೆ ಮೇಡಂ. ಟೀಚರ್ : ಅದೇಗೆ? ಗುಂಡ: ಪ್ರತಿ ದಿನ ...
12
13
ಚಕ್ಕುಲಿ
ನಾಗರಾಜ ಬಿ.
|
ಶುಕ್ರವಾರ,ಅಕ್ಟೋಬರ್ 23, 2009
ಅಧ್ಯಾಪಕ: ಭೂಮಿ ಯಾವ ಆಕಾರದಲ್ಲಿದೆ? ಪುಟ್ಟು: ಚಕ್ಕುಲಿಯಾಕಾರದಲ್ಲಿದೆ ಸಾರ್... ಅಧ್ಯಾಪಕ: ಇನ್ನೊಮ್ಮೆ ಒತ್ತಿ ಹೇಳು? ಪುಟ್ಟು: ಒತ್ತಿದರೆ ...
13
14
ಐರಾನ್
ನಾಗರಾಜ ಬಿ.
|
ಶುಕ್ರವಾರ,ಅಕ್ಟೋಬರ್ 23, 2009
ಮೇಷ್ಟ್ರು - ಐರನ್ ಇಲ್ಲದಿದ್ದರೆ ಏನಾಗುತ್ತದೆ? ಗುಂಡ- ಬಟ್ಟೆ ಸುಕ್ಕುಗಟ್ಟಿರುತ್ತವೆ ಮೇಡಂ..
14
15
ಬಾಲ
ನಾಗರಾಜ ಬಿ.
|
ಶುಕ್ರವಾರ,ಅಕ್ಟೋಬರ್ 23, 2009
ಅಧ್ಯಾಪಕ: ಕುದುರೆ ಹಾಗೂ ಆನೆಗಳ ವ್ಯತ್ಯಾಸವೇನು? ಪುಟ್ಟು- ಕುದುರೆಗಳಿಗೆ ಹಿಂದುಗಡೆ ಮಾತ್ರ ಬಾಲವಿರುತ್ತೆ, ಆದರೆ ಆನೆಗಳಿಗೆ ಎರಡು ಕಡೆ ...
15
16
ಹುಲಿ
ನಾಗರಾಜ ಬಿ.
|
ಶುಕ್ರವಾರ,ಅಕ್ಟೋಬರ್ 23, 2009
ಟೀಚರ್: 'ಹುಲಿ ಅಟ್ಟಿಸಿಕೊಂಡು ಬಂತು'. ಇದು ಯಾವ ಕಾಲ ಗುಂಡ: ಕೆಟ್ಟಕಾಲ... ಮಿಸ್
16
17
ಯಾವ ಕಾಲ
ನಾಗರಾಜ ಬಿ.
|
ಶುಕ್ರವಾರ,ಅಕ್ಟೋಬರ್ 16, 2009
ಮೇಷ್ಟ್ರು : ರಾಮನು ಚಿರತೆಯ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ ಇದು ಯಾವ ಕಾಲ? ವಿದ್ಯಾರ್ಥಿ : ಸಾಯೋಕಾಲ ಸಾರ್..!
17
18
ಎಲ್ಲಿದ್ದಾರೆ?
ನಾಗರಾಜ ಬಿ.
|
ಶುಕ್ರವಾರ,ಅಕ್ಟೋಬರ್ 16, 2009
ರಂಗಣ್ಣ : ಏನಪ್ಪಾ ರವಿ, ನಿಮ್ಮ ತಂದೆ ಮನೆಯಲ್ಲಿದ್ದಾರಾ? ರವಿ : ಯರಾದರೂ ಬಂದ್ರೆ ನಮ್ಮ ತಂದೆ ಮನೇಲಿಲ್ಲ ಅಂತ ಹೇಳು ಅಂತ ಅವರೇ ಹೇಳಿದ್ದಾರೆ ...
18
19
ನರಹರಿ
ನಾಗರಾಜ ಬಿ.
|
ಶುಕ್ರವಾರ,ಅಕ್ಟೋಬರ್ 16, 2009
ತಂದೆ : ಎಷ್ಟೊತ್ತು ಮಲಗಿರೊದು ಏಳೋ ಸೋಮಾರಿ. ಮಗ : ನನ್ನ ಹೆಸರು ನರಹರಿ, ಸೋಮಾರಿ ಅಲ್ಲ.
19
next news