ಮುಖ್ಯ ಪುಟ » ವಿವಿಧ » ವೆಬ್ ದುನಿಯಾ ವಿಶೇಷ 07 » ತಿರುಪತಿ ಬ್ರಹ್ಮೋತ್ಸವ (Tirupathi Brahmotsavam)
ತಿರುಪತಿ - ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮೋತ್ಸವದ ಅಂಗವಾಗಿ ಅಕ್ಟೋಬರ್ 6ರಂದು ಸಹಸ್ರಾರು ಭಕ್ತಾಧಿಗಳ ನಡುವೆ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
  ಮುಂದೆ ಓದಿ
ಸಾಲಂಕೃತ ಶ್ರೀನಿವಾಸ
WD
ಐದು ದಿನದಲ್ಲಿ ಒಂದು ಲಕ್ಷ ಜನರಿಂದ ಹರಕೆಮುಡಿ ಅರ್ಪಣೆ
ಸೆ.15ರಂದು ಆರಂಭವಾದ ಒಂಬತ್ತು ದಿನಗಳ ಉತ್ಸವದಲ್ಲಿ ಬುಧವಾರದವರೆಗೆ ಸುಮಾರು ಒಂದು ಲಕ್ಷದಷ್ಟು ಮಂದಿ ಕೇಶ ಮುಂಡನ ಮಾಡಿಸಿದ್ದಾರೆ ಎಂದು ಟಿಟಿಡಿ ಕಲ್ಯಾಣಕಟ್ಟೆಯ ಉಪ ಕಾರ್ಯನಿರ್ವಹಣಾಧಿಕಾರಿ ವೆಂಕಟಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣಕಟ್ಟೆಯಲ್ಲಿ ಯಾತ್ರಾರ್ಥಿಗಳು ಕಾಯುವ ಸಮಯವನ್ನು ತಗ್ಗಿಸುವ ನಿಟ್ಟಿನಲ್ಲಿ, ಈಗಿರುವ 735 ಸಿಬ್ಬಂದಿಗಳ ಸಂಖ್ಯೆಗೆ ಹೊಸದಾಗಿ 40 ಮಹಿಳೆಯರೂ ಸೇರಿದಂತೆ 110 ಕ್ಷೌರಿಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
• ತಿರುಮಲದಲ್ಲಿ ಪೆದ್ದ ಶೇಷ ವಾಹನೋತ್ಸವ • ತಿರುಪತಿಯಲ್ಲಿ ಬ್ರಹ್ಮೋತ್ಸವಾರಂಭ: ಪೆದ್ದ ಶೇಷವಾಹನೋತ್ಸವ 
• ಒಣದ್ರಾಕ್ಷಿ ಸೇರ್ಪಡೆ: ಇನ್ನಷ್ಟು ರುಚಿಕರವಾಗಲಿದೆ ತಿರುಪತಿ ಲಡ್ಡು • ತಿರುಪತಿ ವೆಂಕಟೇಶ್ವರನ ಸನ್ನಿಧಿಯಲ್ಲಿ ಬ್ರಹ್ಮೋತ್ಸವ ವೈಭವ
• ಸೂರ್ಯ-ಚಂದ್ರ ವಾಹನದಲ್ಲಿ ಶ್ರೀನಿವಾಸ ವೈಭವ • ಜಗನ್ಮೋಹಿನಿ ರೂಪದಲ್ಲಿ ಕಂಗೊಳಿಸಿದ ಶ್ರೀನಿವಾಸ
ತಿರುಮಲ ಬೆಟ್ಟದಲ್ಲಿ ಶ್ರೀನಿವಾಸನಿಗೆ ಬ್ರಹ್ಮೋತ್ಸವ ವೈಭವ ಫೋಟೋ ಗ್ಯಾಲರಿ
ಹಿಂದಿನ ಲೇಖನಗಳು
04
Oct
03
Oct
30
Sep
29
Sep
28
Sep
23
Sep
22
Sep
21
Sep
20
Sep
19
Sep
18
Sep
17
Sep
16
Sep
15
Sep
14
Sep
13
Sep
11
Sep