ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ಹಗರಣ ದಿಗಿಲುಗೊಳಿಸುವಂತಹದು: ಸೆಬಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ಹಗರಣ ದಿಗಿಲುಗೊಳಿಸುವಂತಹದು: ಸೆಬಿ
ಬಹಿರಂಗವಾದ ಸತ್ಯಂ ಹಗರಣ ಶೇರುಪೇಟೆಯನ್ನು ದಿಗಿಲುಗೊಳಿಸಿದೆ ಎಂದು ಮಾರುಕಟ್ಟೆ ನಿಯಂತ್ರಣ ಸಂಸ್ಥೆಯಾದ ಸೆಬಿ ಆಶ್ಚರ್ಯ ವ್ಯಕ್ತಪಡಿಸಿದ್ದು, ಕಾನೂನಿನಡಿಯಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸರಕಾರ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದೆ.

ಕಾರ್ಪೋರೇಟ್ ವ್ಯವಹಾರಗಳ ಸಚಿವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸೆಬಿ ಹಾಗೂ ಕಾನೂನಿನಡಿಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚಿಸಲಾಗುತ್ತಿದೆ ಎಂದು ಸೆಬಿ ಮುಖ್ಯಸ್ಥ ಸಿ.ಬಿ.ಭಾವೆ ಹೇಳಿದ್ದಾರೆ.

ಸತ್ಯಂ ಮುಖ್ಯಸ್ಥ ಸಲ್ಲಿಸಿದ ರಾಜೀನಾಮೆ ಪತ್ರ ಹಾಗೂ ಅವ್ಯವಹಾರಗಳನ್ನು ಸಮರ್ಥಿಸಿಕೊಂಡ ಕುರಿತಂತೆ ವಿವರಣೆಗಳನ್ನು ಕಾರ್ಪೋರೇಟ್ ಸಚಿವರಿಗೆ ಸೆಬಿ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಾರಿ ಮುಷ್ಕರ ಮೂರನೇ ದಿನಕ್ಕೆ ಪ್ರವೇಶ
ಆರ್ಥಿಕ ಕುಸಿತ: ಜರ್ಮನಿ ಖ್ಯಾತ ಉದ್ಯಮಿ ಆತ್ಮಹತ್ಯೆ
55 ಸಾವಿರ ತೈಲ ಅಧಿಕಾರಿಗಳಿಂದ ಮುಷ್ಕರ ಆರಂಭ
ವೈದ್ಯಕೀಯ ಪ್ರವಾಸೋದ್ಯಮದಲ್ಲಿ ವೃದ್ಧಿ-ಅಸೋಚಾಮ್
ಸತ್ಯಂ ಮುಖ್ಯಸ್ಥ ರಾಮಲಿಂಗಾರಾಜು ರಾಜೀನಾಮೆ
ಏರ್‌ಟೆಲ್‌,ರಿಮ್‌ನಿಂದ ಫ್ಲಿಪ್‌ಸ್ಮಾರ್ಟ್‌ಫೋನ್ ಬಿಡುಗಡೆ