ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ಘಟನೆ ಐಟಿ ಕ್ಷೇತ್ರಕ್ಕೆ ಕಪ್ಪು ಚುಕ್ಕೆ: ನಿಲೇಕಣಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ಘಟನೆ ಐಟಿ ಕ್ಷೇತ್ರಕ್ಕೆ ಕಪ್ಪು ಚುಕ್ಕೆ: ನಿಲೇಕಣಿ
PTI
ದೇಶದ ಎರಡನೇ ಬೃಹತ್ ಸಾಫ್ಟ್‌ವೇರ್ ರಫ್ತು ಸಂಸ್ಥೆ ಇನ್ಫೋಸಿಸ್‌ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ, ಸತ್ಯಂ ಪತನವನ್ನು ಕಪ್ಪು ಚುಕ್ಕೆ ಎಂದು ಬಣ್ಣಿಸಿದ್ದು, ವಿವಾದದಿಂದಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹಿನ್ನೆಡೆಯಾಗಿದೆ ಎಂದು ಹೇಳಿದ್ದಾರೆ.

ಭಾರತದ ವಾಣಿಜ್ಯೋದ್ಯಮ ಮತ್ತು ಭಾರತದ ಕಾರ್ಪೋರೇಟ್ ಕ್ಷೇತ್ರ ಜಗತ್ತಿಗೆ ಮಾದರಿಯಾಗಿದ್ದು, ಸತ್ಯಂ ಘಟನೆ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಕಪ್ಪು ಚುಕ್ಕೆಯಾಗಿದೆ ಎಂದು ನಿಲೇಕಣಿ ಹೇಳಿದ್ದಾರೆ.

ಕಳೆದ ಹಲವು ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಜಾಗತಿಕ ಸ್ಥರದಲ್ಲಿ ನಿಲ್ಲಿಸುವ ಪ್ರಯತ್ನಕ್ಕೆ ಹಿನ್ನೆಡೆಯಾಗಿದೆ ಎಂದು ನಂದನ್ ನಿಲೇಕಣಿ ಖಾಸಗಿ ಟಿ.ವಿ.ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೆಟಾಸ್ ಮುಖ್ಯಸ್ಥ ಸಿನ್ಹಾ ರಾಜೀನಾಮೆ
ಮುಷ್ಕರ: ಪೆಟ್ರೋಲ್ ಪೂರೈಕೆಗೆ ಅಡ್ಡಿ
ಪ್ರಸಕ್ತ ವರ್ಷದಲ್ಲಿ ಶೇ.7 ರಷ್ಟು ಅಭಿವೃದ್ಧಿ ದರ:ಪ್ರಧಾನಿ
ಸತ್ಯಂ ರಾಜು ಮುಂದಿನ ಭವಿಷ್ಯವೇನು?
ಕೇಂದ್ರ ಸರಕಾರದಿಂದ ಸತ್ಯಂ ಹಗರಣ ತನಿಖೆ
ಸಂಜೆ 5 ಗಂಟೆಗೆ ಸತ್ಯಂ ಸುದ್ದಿಗೋಷ್ಟಿ