ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ನಿರ್ದೇಶಕರ ಮಂಡಳಿ ವಜಾ ಮಾಡಿದ ಕೇಂದ್ರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ನಿರ್ದೇಶಕರ ಮಂಡಳಿ ವಜಾ ಮಾಡಿದ ಕೇಂದ್ರ
ಕೇಂದ್ರ ಸರ್ಕಾರವು ಹಠಾತ್ ಬೆಳವಣಿಗೆಯೊಂದರಲ್ಲಿ ಸತ್ಯಂ ಕಂಪ್ಯೂಟರ್ಸ್‌ನ ನಿರ್ದೇಶಕರ ಮಂಡಳಿಯನ್ನು ಸಂಪೂರ್ಣ ವಜಾಗೊಳಿಸಿದ್ದು ಶನಿವಾರ ನಿಗದಿಯಾಗಿದ್ದ ಸಭೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಕಂಪೆನಿಯ ವ್ಯವಾಹರದಲ್ಲಿ ದಿಢೀರ್ ಮಧ್ಯಪ್ರವೇಶಿಸಿದ ಕೇಂದ್ರ, ಸಂಕಷ್ಟಕ್ಕೆ ಬಿದ್ದಿರುವ ಕಂಪೆನಿಯ ಹಿತರಕ್ಷಣೆಗೆ ಮುಂದಾಗಿದೆ. ಕಂಪೆನಿ ಕಾನೂನು ಮಂಡಳಿಯಿಂದ ಒಪ್ಪಿಗೆ ಪಡೆದು ಸೂಕ್ತ 10 ಮಂದಿಯನ್ನು ಸತ್ಯಂ ನಿರ್ದೇಶಕರನ್ನಾಗಿ ನೇಮಿಸಲಾಗುವುದು ಎಂದು ಕೇಂದ್ರ ತಿಳಿಸಿದೆ.

ಮುಂದಿನ ಏಳು ದಿನಗಳೊಳಗಾಗಿ ನೂತನ ಮಂಡಳಿಯು ಸಭೆ ನಡೆಸಲಿದೆ ಎಂದು ಕಂಪೆನಿಗಳ ವ್ಯವಹಾರಗಳ ಸಚಿವ ಪ್ರೇಮ್‌ಚಂದ್ ಗುಪ್ತಾ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಸತ್ಯಂ ಎಫೆಕ್ಟ್: ಸೆನ್ಸೆಕ್ಸ್ ಕುಸಿತ ಮುಂದುವರಿಕೆ
ಸೆಬಿ ತಂಡ ರಾಜು ಮನೆಗೆ, ರಾಜು ಮನೆಗೆ ಬೀಗ
ತೈಲ ಪೂರೈಕೆ ಸುಗಮಕ್ಕೆ ಸೇನೆಗೆ ಬುಲಾವ್
ಸರಕಾರದ ಚಾಟಿಯೇಟು: ತೈಲ ಮುಷ್ಕರ ಅಂತ್ಯ
ನಿಸಾನ್‌ನಿಂದ 1200 ನೌಕರರಿಗೆ ಖೊಕ್
10 ತಿಂಗಳಷ್ಟು ಹಿಂದಕ್ಕೆ: ಹಣದುಬ್ಬರ ದರ ಶೇ.5.91