ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸರಕಾರಕ್ಕೆ ಸತ್ಯಂ ಮಾರಾಟದ ಉದ್ದೇಶವಿಲ್ಲ:ಗುಪ್ತಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಕಾರಕ್ಕೆ ಸತ್ಯಂ ಮಾರಾಟದ ಉದ್ದೇಶವಿಲ್ಲ:ಗುಪ್ತಾ
ಸತ್ಯಂ ಕಂಪ್ಯೂಟರ್‌ ಸಂಸ್ಥೆ ಬಿಕ್ಕಟ್ಟಿನ ಸ್ಥಿತಿಯಲ್ಲಿದ್ದು ಸರಕಾರಕ್ಕೆ ಸತ್ಯಂ ಸಂಸ್ಥೆಯನ್ನು ಮಾರಾಟ ಮಾಡುವ ಉದ್ದೇಶ ಹೊಂದಿಲ್ಲವೆಂದು ಕಾರ್ಪೋರೇಟ್ ವ್ಯವಹಾರಗಳ ಸಚಿವ ಪ್ರೇಮ್‌ ಚಂದ್‌ ಗುಪ್ತಾ ಹೇಳಿದ್ದಾರೆ.

ದೇಶ ವಿದೇಶಗಳ ಹಲವು ಕಂಪೆನಿಗಳು ಸತ್ಯಂ ಕಂಪೆನಿಯನ್ನು ಖರೀದಿಸಲು ಆಸಕ್ತಿಯನ್ನು ತೋರಿಸಿದ್ದು,ಆದರೆ ಸರಕಾರ ಸತ್ಯಂ ಮಾರಾಟದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ನೂತನ ನಿರ್ದೇಶಕ ಮಂಡಳಿಯನ್ನು ರಚಿಸಲಾಗಿದ್ದು, ಅದಕ್ಕೆ ಬಿಟ್ಟ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

ಸರಕಾರದ ನಿಲುವಿನ ಪ್ರಕಾರ ಸತ್ಯಂ ಮಾರಾಟ ಕುರಿತಂತೆ ಯಾವುದೇ ವಿಚಾರ ಚರ್ಚೆಯಾಗಿಲ್ಲ. ಕಂಪೆನಿ ತನ್ನ ಸ್ವಂತ ಬಲದ ಮೇಲೆ ಕಾರ್ಯನಿರ್ವಹಿಸಲಿ ಎಂದು ಪ್ರಮಾಣಿಕವಾಗಿ ಹಾರೈಸುತ್ತೇವೆ ಎಂದು ಸಚಿವ ಗುಪ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂದಿನ ವರ್ಷದಲ್ಲಿ ಪ್ಯಾಕೇಜ್‌ ಘೋಷಣೆಯಿಲ್ಲ
ಆರ್ಥಿಕತೆ , ಗ್ರಾಹಕರ ವಿಶ್ವಾಸಕ್ಕೆ ಆದ್ಯತೆ:ಸತ್ಯಂ
ಫಾರೆಕ್ಸ್ :ರೂಪಾಯಿ ಮೌಲ್ಯ ಬಲವರ್ಧನೆ
ಖರೀದಿ ನಿರೀಕ್ಷೆ: ಸತ್ಯಂ ಶೇರು ದರ ಏರಿಕೆ
ಟಾಟಾ ಇಂಡಿಕಾಂ‌ನಿಂದ 'ಮಂಡಿಭಾವ್‌' ಸೇವೆ
ದೋಹಾ ಮಾತುಕತೆ: ದಾವೋಸ್‌ನಲ್ಲಿ ವಾಣಿಜ್ಯ ಸಚಿವರ ಸಭೆ