ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸಿಂಗೂರಿಗೆ ನ್ಯಾನೋ ಬುದ್ಧದೇವ್ ವಿಶ್ವಾಸ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಂಗೂರಿಗೆ ನ್ಯಾನೋ ಬುದ್ಧದೇವ್ ವಿಶ್ವಾಸ
ಟಾಟಾ ಮೋಟಾರ್ಸ್‌ನ ನ್ಯಾನೋ ಘಟಕ ಸ್ಥಳಾಂತರವಾಗಿರಬಹುದು; ಆದರೆ ಸಿಂಗೂರಿನ ಜನತೆ ನ್ಯಾನೋ ಘಟಕ ಪ್ರಾರಂಭಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ದದೇವ್ ಹೇಳಿದ್ದಾರೆ.

ಸಿಂಗೂರಿನ ಜನತೆಗೆ ತಮ್ಮ ತಪ್ಪಿನ ಅರಿವಾಗಿದ್ದು, ರಾಜಕೀಯ ಬಲಿಪಶುವಾಗಿದ್ದಾರೆ. ಟಾಟಾ ಕಾರು ತಯಾರಿಕೆ ಘಟಕ ಪುನರಾರಂಭಿಸುವಂತೆ ಟಾಟಾ ಅಧಿಕಾರಿಗಳಿಗೆ ಮನಿವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಅವರನ್ನು ಭೇಟಿ ಮಾಡಿ ಮನವೊಲಿಸಲು ಪ್ರಯತ್ನಿಸುವುದಾಗಿ ಮುಖ್ಯಮಂತ್ರಿ ಬುದ್ಧದೇವ್ ವಿಸ್ವಾಸವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೈಲ ಅಭಾವದ ಪ್ರಭಾವ
ಕಾರ್ನೆಗಿಗೆ ಮಿತ್ತಲ್
ಢಾಕಾಗೆ ವಿಮಾನ ಸೌಲಭ್ಯ ರದ್ದು: ಬ್ರಿಟಿಷ್ ಏರ್‌ವೇಸ್
ಬಡ್ಡಿ ದರ ಕಡಿತಗೊಳಿಸಲು ಆರ್‌ಬಿಐಗೆ ಪ್ರಧಾನಿ ಸಲಹೆ
ಮತ್ತಷ್ಟು ಉತ್ತೇಜನ ಪ್ಯಾಕೇಜ್‌‌ ಅಗತ್ಯ:ಮೊಂಟೆಕ್
ಹಣದುಬ್ಬರ ಮತ್ತಷ್ಟು ಕುಸಿಯುವ ಸಾಧ್ಯತೆಗಳಿಲ್ಲ:ವೀರಮಣಿ