ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ವಂಚನೆ: ಮತ್ತೆ ಮೂವರ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ವಂಚನೆ: ಮತ್ತೆ ಮೂವರ ಬಂಧನ
'ಸತ್ಯಂ' ಆರ್ಥಿಕ ಸಂಸ್ಥೆಯ ಮಹಾವಂಚನೆಯ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಸತ್ಯಂನ ಪ್ರಮುಖ ಮೂರು ಮಂದಿಯನ್ನು ಭಾನುವಾರ ರಾತ್ರಿ ಬಂಧಿಸಿರುವುದಾಗಿ ಸಿಬಿಐನ ಡಿಐಜಿ ಲಕ್ಷ್ಮಿ ನಾರಾಯಣ್ ತಿಳಿಸಿದ್ದಾರೆ.

ಸತ್ಯಂ ವಂಚನೆಗೆ ಸಂಬಂಧಿಸಿದಂತೆ ಹಾಗೂ ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್ ತಯಾರಿಸಿರುವ ಆರೋಪದ ಮೇಲೆ ಮತ್ತೆ ಮೂರು ಮಂದಿ ನೌಕರರನ್ನು ಕಳೆದ ರಾತ್ರಿ ಬಂಧಿಸಿರುವುದಾಗಿ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

ಸತ್ಯಂನ ಫೈನಾನ್ಸ್ ವಿಭಾಗದ ಉಪಾಧ್ಯಕ್ಷ ಜಿ.ರಾಮಕೃಷ್ಣ ಹಾಗೂ ಫೈನಾನ್ಸ್ ವಿಭಾಗದ ಇಬ್ಬರು ನೌಕರರಾದ ಡಿ.ವೆಂಕಟಪಾಟಿ ರಾಜು, ಶ್ರೀಶೈಲಂ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಈಗಾಗಲೇ ಬಂಧನದಲ್ಲಿರುವ ಸತ್ಯಂ ಕಂಪೆನಿಯ ಮಾಜಿ ಸಿಐಓ ವಡ್ಲಾಮಣಿ ಶ್ರೀನಿವಾಸ್ ತನಿಖೆಯ ವೇಳೆ ಇವರ ಹೆಸರನ್ನು ಬಹಿರಂಗಗೊಳಿಸಿದ ನಂತರ ಅವರನ್ನು ಬಂಧಿಸಲಾಗಿದೆ ಎಂದು ಅವರು ವಿವರಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ ರಾಜು ಮೇಲೆ ಮತ್ತೊಂದು ಮೊಕದ್ದಮೆ
ಇನ್ನಷ್ಟು ಬಡ್ಡಿ ದರ ಕಡಿತ ಸಾಧ್ಯತೆ
ಆರ್‌ಐಎಲ್-ಆರ್‌ಪಿಎಲ್ ವಿಲೀನಕ್ಕೆ ಅಸ್ತು
ಬರಲಿದೆ 11 ಅಂಕಿಗಳ ಮೊಬೈಲ್, ಸಿದ್ಧರಾಗಿ
ಚೀನಿ ಮೊಬೈಲ್ ಹ್ಯಾಂಡ್‌ಸೆಟ್ ಬಳಕೆ ನಿಷೇಧ
ಜಿ.ಪಿ.ಗುಪ್ತಾ ಸ್ಪೈಸ್ ಜೆಟ್ ಆಡಳಿತಾಧಿಕಾರಿ