ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ಮಾರಾಟ ತಡೆಯಲು ವಿನಂತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ಮಾರಾಟ ತಡೆಯಲು ವಿನಂತಿ
ಬಹುಕೋಟಿ ಅವ್ಯವಹಾರಕ್ಕೀಡಾಗಿರುವ ಸತ್ಯಂ ಕಂಪ್ಯೂಟರ್ಸ್ ಕಂಪೆನಿಯ ಮಾರಾಟ ಪ್ರಕ್ರಿಯೆಯನ್ನು ಹೊಸ ಸರ್ಕಾರದ ರಚನೆ ಹಾಗೂ ಸಿಬಿಐ ತನಿಖೆ ಪೂರ್ಣಗೊಳ್ಳುವ ತನಕ ತಡೆಹಿಡಿಯಬೇಕು ಎಂಬುದಾಗಿ ಮಾಹಿತಿ ತಂತ್ರಜ್ಞಾನ ಹಾಗೂ ಬಿಪಿಒ ಉದ್ಯೋಗಿಗಳ ಒಕ್ಕೂಟವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಶೇಖರ್ ಅವರು ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲ ಸ್ವಾಮಿ ಅವರಿಗೆ ಪತ್ರ ಮುಖೇನ ಮನವಿ ಮಾಡಿಕೊಂಡಿದ್ದಾರೆ.

'ಸದ್ಯದ ಚುನಾವಣೆ ಮುಗಿದು ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾಗುವ ತನಕ ಹಾಗೂ ಸಿಬಿಐ ತನಿಖೆ ಪೂರ್ಣಗೊಳ್ಳುವ ತನಕ ಸತ್ಯಂ ಮಾರಾಟ ಪ್ರಕ್ರಿಯೆ ತಡೆಯಲು ಮಧ್ಯಪ್ರವೇಶಿಸಬೇಕು ಎಂದು ಚುನಾವಣೆ ಆಯೋಗವನ್ನು ವಿನಂತಿಸಿದ್ದೇವೆ" ಎಂದು ಅವರ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೇಸಿಗೆ ಕೊನೆವರೆಗೆ ಚಿನ್ನದ ಬೆಲೆಯಲ್ಲಿ ಇಳಿಕೆ
ಒಡೆಯದ ಗಾಜುಗಳು ಸದ್ಯದಲ್ಲೇ ಲಭ್ಯ!
ವಿಪ್ರೋ ಭಾರತದ ನಂ-1 ಗ್ರೀನ್ ಬ್ರ್ಯಾಂಡ್ ಸಂಸ್ಥೆ
2010ಕ್ಕೆ ಬಂದಿಳಿಯಲಿರುವ ಡ್ರೀಮ್‌ಲೈನರ್ ವಿಮಾನ
ಆಸ್ಟ್ರೇಲಿಯ: ದೇಶಾದ್ಯಂತ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಸೌಲಭ್ಯ
2011ರಿಂದ ಸ್ಟೀಲ್ ಉತ್ಪಾದನೆ ಆರಂಭ: ಎಸ್ಸಾರ್