ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರಾಜ್ಯದ ಕೈ ತಪ್ಪಿದ ಟಾಟಾದ 800 ಕೋಟಿ ಹೂಡಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯದ ಕೈ ತಪ್ಪಿದ ಟಾಟಾದ 800 ಕೋಟಿ ಹೂಡಿಕೆ
ಕೋಲ್ಕತ್ತಾ: ಕರ್ನಾಟಕಕ್ಕೆ ಬರಬಹುದಾಗಿದ್ದ ಟಾಟಾ ಸಮೂಹದ 800 ಕೋಟಿಗಳಷ್ಟು ಹೂಡಿಕೆಯ ಉಕ್ಕು ತಯರಿಕಾ ಘಟಕ ಪಶ್ಚಿಮ ಬಂಗಾಳ ಸರ್ಕಾರದ ಮನವೊಲಿಕೆ ಪ್ರಯತ್ನದ ಹಿನ್ನೆಲೆಯಲ್ಲಿ ಕೈತಪ್ಪುವ ಸಂಭವವಿದೆ. ಭೂಸ್ವಾಧೀನಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಟಾಟಾ ಮೆಕಾಲಿಕ್ಸ್ ಲಿಮಿಟೆಡ್ ಕರ್ನಾಟಕಕ್ಕೆ ಸ್ಥಳಾಂತರಿಸುವುದಾಗಿ ಪ್ರಕಟಿಸಿತ್ತು. ಇದರಿಂದ ವಿಚಲಿತರಾದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಇದೀಗ ಕಾರ್ಖಾನೆಯನ್ನು ತಮ್ಮ ರಾಜ್ಯದಲ್ಲೇ ಉಳಿಸಲು ಮುಂದಾಗಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಟಾಟಾ ಉಕ್ಕು, ಪಶ್ಚಿಮ ಬಂಗಾಳ, west bengal, Tata
ಮತ್ತಷ್ಟು
ಜೂನ್ ವೇಳೆಗೆ 10 ಗ್ರಾಂ ಚಿನ್ನಕ್ಕೆ 13 ಸಾವಿರ ಸಾಧ್ಯತೆ
ಭಾರತೀಯ ಉದ್ಯೋಗಿಗಳ ಸಂಬಳ ಶೇ.10.8 ಏರಿಕೆ
ಜಾಗ್ವಾರ್ ಕಂಪೆನಿಗೆ 366ಮಿ. ಯುರೋ ಸಾಲ
ನಾಳೆಯಿಂದ 'ನ್ಯಾನೋ' ಬುಕ್ಕಿಂಗ್ ಆರಂಭ
ಸರ್ಬಿಯಾ: 8000 ಸರ್ಕಾರ ಉದ್ಯೋಗಕ್ಕೆ ಕತ್ತರಿ
ಕಾರು-ಬೈಕ್ ಮಾರಾಟದಲ್ಲಿ ಹೆಚ್ಚಳ