ನವದೆಹಲಿ: ಸದ್ಯದ ಪರಿಸ್ಥಿತಿಯಲ್ಲಿ ಭಾರತೀಯ ಉದ್ಯೋಗಿಗಳಲ್ಲಿ ಸಾಮಾಜಿಕ ಭದ್ರತೆಯೇ ದೊಡ್ಡ ತಲೆನೋವಾಗಿದೆ. ಆರ್ಗನೈಸೇಶನ್ ಫಾರ್ ಎಕಾನಮಿಕ್ ಕಾರ್ಪೋರೇಷನ್ ಅಂಡ್ ಡೆವಲಪ್ಮೆಂಟ್ ನಡೆಸಿದ ಅಧ್ಯಯನ ವರದಿಯ ಪ್ರಕಾರ, ಸಾಮಾನ್ಯ ಸಾಮಾಜಿಕ ಭದ್ರತೆ ಯಾವ ಉದ್ಯೋಗಿಗಳಿಗೂ ಸಿಗುತ್ತಿಲ್ಲ. ಪ್ರತಿ ಹತ್ತು ಮಂದಿಯಲ್ಲಿ ಒಂಬತ್ತು ಮಂದಿ ಇಂದು ಭದ್ರತೆಯ ಕೊರತೆಯಿಂದ ಬೇಸತ್ತಿದ್ದಾರೆ ಎಂದು ವರದಿ ಹೇಳಿದೆ. |