ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ಹಗರಣ: ಜಾಮೀನು ನಿರಾಕರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ಹಗರಣ: ಜಾಮೀನು ನಿರಾಕರಣೆ
ಸತ್ಯಂ ನೌಕರರಿಬ್ಬರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ಶನಿವಾರ ತಳ್ಳಿಹಾಕಿದೆ. ಸತ್ಯಂ ಹಗರಣದ ಕುರಿತಾಗಿನ ತನಿಖಾ ಸಂಸ್ಥೆಯಿಂದ ಆರೋಪಿಗಳ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವ ಈ ಹಂತದಲ್ಲಿ ಜಾಮೀನು ನೀಡುವುದು ಸೂಕ್ತವಲ್ಲವೆಂದು ಮ್ಯಾಜಿಸ್ಟ್ರೇಟ್ ಹೇಳಿದೆ. ಸತ್ಯಂ ಉದ್ಯೋಗಿಗಳಾದ ವೆಂಕಟಪತಿರಾಜು ಮತ್ತು ಸಿ.ಶ್ರೀಶೈಲಮ್ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐಸಿಐಸಿಐಗೆ ಶಿಖಾ ಶರ್ಮಾ, ರೇಣುಕಾ ರಾಮನಾಥ್ ರಾಜೀನಾಮೆ?
ಕೃಷಿ ಸಾಲದ ಅವಧಿ ಸೆಪ್ಟೆಂಬರ್‌ವರೆಗೆ ವಿಸ್ತರಿಸಿದ ಎಸ್‌ಬಿಐ
ಪದ್ಮ ಪ್ರಶಸ್ತಿಗೆ ಚಕ್ಕರ್: ಧೋನಿ ಬ್ರ್ಯಾಂಡ್ ಇಮೇಜ್‌ಗೆ ಧಕ್ಕೆ?
ಅಮೆರಿಕ ಸರ್ಕಾರದಿಂದ 5 ಬಿಲಿಯನ್ ಡಾಲರ್ ಕೇಳಿದ ಜಿಎಂ
ಚುನಾವಣೆಯಿಂದ ಜಿಡಿಪಿಯಲ್ಲಿ ಶೇ.0.5 ಚೇತರಿಕೆ?
'ಯಾಹೂ!ಇಂಡಿಯಾ'‌ದ ನೂತನ ಎಂಡಿ ಅರುಣ್ ತಡಂಕಿ