ಜಾಗತಿಕ ಹಿಂಜರಿತದ ಪರಿಣಾಮ ಕುಸಿಯುತ್ತಿರುವ ಆರ್ಥಿಕತೆಯು ಸುಧಾರಿಸಿದ ನಂತರ ಹಣದುಬ್ಬರದ ನಿರ್ವಹಣೆ ಬಗ್ಗೆ ಗಮನ ಹರಿಸಲಾಗುಮದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಡಿ. ಸುಬ್ಬರಾವ್ ಹೇಳಿಕೆ ನೀಡಿದ್ದಾರೆ. ಆರ್ಥಿಕ ಹಿಂಜರಿತವನ್ನು ಸುಧಾರಿಸುವ ನಿಟ್ಟಿನಲ್ಲಿ ಇದೀಗಲೇ ಆರ್ಬಿಐ ಬಡ್ಡಿ ದರ ಕಡಿತದ ಘೋಷಣೆ ಮಾಡಿದೆ. |