ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕರ್ನಾಟಕ ಆರ್ಥಿಕ ಸ್ಥಿತಿಗೆ ಆರ್‌ಬಿಐ ಪ್ರಶಂಸೆ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರ್ನಾಟಕ ಆರ್ಥಿಕ ಸ್ಥಿತಿಗೆ ಆರ್‌ಬಿಐ ಪ್ರಶಂಸೆ: ಸಿಎಂ
ಕರ್ನಾಟಕದ ಹಣಕಾಸು ಸ್ಥಿತಿಗತಿ ಕುರಿತಂತೆ ಆರ್.ಬಿ.ಐ ಗವರ್ನರ್ ಡಾ.ಡಿ.ಸುಬ್ಬರಾವ್ ಅವರು ಪ್ರಶಂಸೆ ವ್ಯಕ್ತಪಡಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಅಲ್ಲದೇ ರಾಜ್ಯ ಸರ್ಕಾರದ ಹಣಕಾಸು ಸ್ಥಿತಿಗತಿ ಸೇರಿದಂತೆ ಇಲಾಖೆಗಳ ಸಾಧನೆಯ ವಿವರವನ್ನು ಸದ್ಯದಲ್ಲಿ ರಾಜ್ಯದ ಜನತೆಯ ಮುಂದಿಡುವುದಾಗಿ ಅವರು ಹೇಳಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಾದ ಆರ್ಥಿಕ ಹಿಂಜರಿತದ ಪ್ರಭಾವವು ಕೇಂದ್ರ ಸರ್ಕಾರದ ಮೇಲೆ ಬೀರಿದೆ. ಸಹಜವಾಗಿಯೇ ರಾಜ್ಯ ಸರ್ಕಾರವು ಹಿಂಜರಿತದ ಪ್ರಭಾವಕ್ಕೊಳಗಾಗಿದೆ ಎಂದರು.

ರಾಜ್ಯದ ಹಣಕಾಸು ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂಬ ಪ್ರತಿಪಕ್ಷಗಳ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಪ್ರತಿಪಕ್ಷಗಳು ರಾಜ್ಯದ ಜನತೆಯ ದಿಕ್ಕುತಪ್ಪಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ಹೊಡೆತ: ಸಾವಿರ ನೌಕರರ ವಜಾ-ಮಿತ್ತಲ್
10ಗ್ರಾಂ ಬಂಗಾರದ ಬೆಲೆ 14,890ರೂ.
ಬಿಎಸ್‌ಎನ್‌ಎಲ್ ಪಲ್ಸ್ ದರ ಕಡಿತ
ಹಣದುಬ್ಬರ ಶೇ.0.48ಕ್ಕೆ ಕುಸಿತ
ಚುನಾವಣಾ ಬಿಸಿ-ವಿಮಾನಯಾನ ವಹಿವಾಟು ಚೇತರಿಕೆ
ಜೆಟ್‌ಏರ್‌ವೇಸ್‌ನ 120 ವಿದೇಶಿ ಗಗನಸಖಿಯರಿಗೆ ಕೊಕ್