ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟವು ಮತ್ತೆ ಅಧಿಕಾರ ಪಡೆಯಲಿದ್ದು, ಇದನ್ನು ದೇಶದ ಕಾರ್ಫೋರೇಟ್ ವಲಯ ಒಕ್ಕೂಟ ಸ್ವಾಗತಿಸಿದೆ. ನೂತನ ಸರಕಾರ ಅಧಿಕಾರಕ್ಕೇರಿದ ವೇಳೆ ಜಾಗತಿಕ ಆರ್ಥಿಕ ಹಿಂಜರಿತ ಪರಿಣಾಮ ಕೈಗಾರಿಕಾ ಕ್ಷೇತ್ರದಲ್ಲಿ ತಗ್ಗಿದ ಉತ್ಪಾದನೆ, ಬೇಡಿಕೆ ಹಾಗೂ ರಪ್ತು ಇವುಗಳನ್ನು ಯಾಥಾಸ್ಥಿತಿಗೆ ತರುವ ವಿಶ್ವಾಸವನ್ನು ಕಾರ್ಫೋರೇಟ್ ವಲಯ ವ್ಯಕ್ತಪಡಿಸಿದೆ. |