ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮೊಂಟೆಕ್ ಸಿಂಗ್ ವಿತ್ತ ಸಚಿವರಾಗಬೇಕು: ಆರ್ಥಿಕ ತಜ್ಞರ ಅಭಿಮತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೊಂಟೆಕ್ ಸಿಂಗ್ ವಿತ್ತ ಸಚಿವರಾಗಬೇಕು: ಆರ್ಥಿಕ ತಜ್ಞರ ಅಭಿಮತ
ಕೇಂದ್ರದಲ್ಲಿ ರಚನೆಯಾಗುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿ ಮುಂದುರಿಯಲಿದ್ದು, ಸಚಿವ ಸಂಪುಟ ಸೇರಿಕೊಳ್ಳಲು ಪೈಪೋಟಿ ಆರಂಭವಾಗಿದೆ.

ಯೋಜನಾ ಆಯೋಗದ ಅಧ್ಯಕ್ಷರಾಗಿರುವ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಮುಂದಿನ ಹಣಕಾಸು ಸಚಿವರಾಗಬೇಕು ಹಾಗೂ ಪಿ.ಚಿದಂಬರಂ ಅವರು ಗೃಹಸಚಿವರಾಗಿ ಮುಂದುವರಿಯಬೇಕು ಎಂಬುದು ರಾಜಧಾನಿ ಮಾರುಕಟ್ಟೆ ತಜ್ಞ ಪ್ರಥ್ವಿ ಹಾಲ್ಡೆಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಅಹ್ಲುವಾಲಿಯಾ ಅವರು ಕೇಂದ್ರದಲ್ಲಿ ಹಣಕಾಸು ಸಚಿವರಾದರೆ, ಪ್ರಧಾನ ಮಂತ್ರಿ ಸಿಂಗ್ ಅವರ ರೀತಿಯಲ್ಲೇ ರಾಜ್ಯಸಭಾ ಮೂಲಕ ಅವರು ಸಚಿವ ಸಂಪುಟ ಸೇರ್ಪಡೆಗೊಳ್ಳಲಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಅವರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಬೇಕು ಎಂಬ ಒತ್ತಾಯ ಸಹ ಕೇಳಿಬರುತ್ತಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
10ಕೋಟಿ ದಾಟಿದ ಭಾರ್ತಿ ಏರ್‌ಟೆಲ್ ಗ್ರಾಹಕರ ಸಂಖ್ಯೆ!
ನೂತನ ಸರ್ಕಾರಕ್ಕೆ ಆರ್ಥಿಕ ಚೇತರಿಕೆ ಸವಾಲು: ಗೋಸ್ವಾಮಿ
ಯುಪಿಎ ಅಧಿಕಾರಕ್ಕೆ: ಕಾರ್ಪೋರೇಟ್ ವಲಯ ಸ್ವಾಗತ
ಸಿಂಗ್ ಅಧಿಕಾರಕ್ಕೆ: ಆರ್ಥಿಕ ಚೇತರಿಕೆ ತ್ವರಿತ ಗತಿ
ಯುಪಿಎ ಭರ್ಜರಿ ಗೆಲುವಿಗೆ ಬ್ಯಾಂಕರುಗಳ ಸ್ವಾಗತ
ಮಾಜಿ ಗೃಹ ಸಚಿವರಿಗೆ ಅನಿರೀಕ್ಷಿತ ಸೋಲು