ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಹಿಂಜರಿತ-ಬಡ್ಡಿದರ ಮತ್ತಷ್ಟು ಕುಸಿತ ಸಾಧ್ಯತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಹಿಂಜರಿತ-ಬಡ್ಡಿದರ ಮತ್ತಷ್ಟು ಕುಸಿತ ಸಾಧ್ಯತೆ
ನೂತನವಾಗಿ ಆಸ್ತಿತ್ವಕ್ಕೆ ಬರಲಿರುವ ಯುಪಿಎ ಸರ್ಕಾರ ಮೂರು ತಿಂಗಳೊಳಗೆ ಆರ್ಥಿಕ ಉತ್ತೇಜನದ ಪ್ಯಾಕೇಜ್ ಅನ್ನು ಘೋಷಿಸದಿದ್ದರೆ ಬ್ಯಾಂಕ್ ಬಡ್ಡಿದರದಲ್ಲಿ 2ಶೇ.ದಷ್ಟು ಕುಸಿತ ಕಾಣುವ ಸಾಧ್ಯತೆ ಇರುವುದಾಗಿ ಬ್ಯಾಂಕಿಂಗ್ ಕ್ಷೇತ್ರದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಆರ್ಥಿಕ ಹಿಂಜರಿತವನ್ನು ತಡೆದು, ದೇಶೀಯ ಬ್ಯಾಂಕುಗಳ ಆರ್ಥಿಕ ಸ್ಥಿತಿಯನ್ನು ನೂತನ ಸರ್ಕಾರ ಕ್ರಮ ಕೈಗೊಳ್ಳಬೇಕಾದ ಅನಿರ್ವಾಯತೆ ಇದೆ. ಈಗಾಗಲೇ ಹಲವು ಸೆಕ್ಟರ್‌ಗಳಿಗೆ ಆರ್ಥಿಕ ಉತ್ತೇಜನದ ದೃಷ್ಟಿಯಿಂದ ಪ್ಯಾಕೇಜ್ ನೀಡಲಾಗಿದೆ.

ಆ ನಿಟ್ಟಿನಲ್ಲಿ ಸರ್ಕಾರ ಪಬ್ಲಿಕ್ ಪ್ರೈವೇಟ್ ಪಾರ್ಟನರ್‌ಷಿಪ್ (ಪಿಪಿಪಿ) ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಬೇಕು ಎಂದು ಬ್ಯಾಂಕಿಂಗ್ ವಲಯ ವಿವರಿಸಿದೆ. ಆರ್ಥಿಕ ಹಿಂಜರಿತಕ್ಕೆ ಸಕಾಲದಲ್ಲಿ ನೆರವು ನೀಡದಿದ್ದಲ್ಲಿ ಬ್ಯಾಂಕಿಂಗ್ ಕ್ಷೇತ್ರ ಸಾಕಷ್ಟು ಹೊಡೆತ ಅನುಭವಿಸಲಿದೆ. ಅಲ್ಲದೇ ಬಡ್ಡಿದರದಲ್ಲಿಯೂ ಕಡಿತವಾಗಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಜೆಟ್‌ನಲ್ಲಿ ನೌಕರಿ, ಹೂಡಿಕೆಗೆ ಆದ್ಯತೆ ನೀಡ್ಬೇಕು: ದೇಸಾಯ್
ಅಕ್ರಮ ಆಸ್ತಿ: 3 ವರ್ಷ ಸಜೆ
ಬ್ಯಾಂಕ್‌ ನೌಕರರ ದೇಶವ್ಯಾಪಿ ಮುಷ್ಕರ
ಮೊಂಟೆಕ್ ಸಿಂಗ್ ವಿತ್ತ ಸಚಿವರಾಗಬೇಕು: ಆರ್ಥಿಕ ತಜ್ಞರ ಅಭಿಮತ
10ಕೋಟಿ ದಾಟಿದ ಭಾರ್ತಿ ಏರ್‌ಟೆಲ್ ಗ್ರಾಹಕರ ಸಂಖ್ಯೆ!
ನೂತನ ಸರ್ಕಾರಕ್ಕೆ ಆರ್ಥಿಕ ಚೇತರಿಕೆ ಸವಾಲು: ಗೋಸ್ವಾಮಿ