ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 'ಮಹಾಲಿಂಗಂ' ಟಾಟಾ ಜೀವವಿಮಾ ಕಂಪೆನಿ ಆಡಳಿತ ನಿರ್ದೇಶಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಮಹಾಲಿಂಗಂ' ಟಾಟಾ ಜೀವವಿಮಾ ಕಂಪೆನಿ ಆಡಳಿತ ನಿರ್ದೇಶಕ
ದೇಶದ ಪ್ರತಿಷ್ಠಿತ ಟಾಟಾ ಎಐಜಿ ಜೀವವಿಮಾ ಕಂಪೆನಿಯ ನೂತನ ಆಡಳಿತ ನಿರ್ದೇಶಕರನ್ನಾಗಿ ಸುರೇಶ್ ಮಹಾಲಿಂಗಂ ಅವರನ್ನು ನೇಮಕ ಮಾಡಿರುವುದಾಗಿ ತಿಳಿಸಿರುವ ಸಂಸ್ಥೆ, ಮಹಾಲಿಂಗಂ ಜೂನ್1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದೆ.

ಈ ಹಿಂದೆ ಮಹಾಲಿಂಗಂ ಟಾಟಾ ಎಐಜಿ ಜೀವವಿಮಾ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿದ್ದರು. ಇದೀಗ ಆಡಳಿತ ನಿರ್ದೇಶಕರಾಗಿ ಭಡ್ತಿ ಹೊಂದಿದ್ದಾರೆ ಎಂದು ಟಾಟಾ ಪ್ರಕಟಣೆಯಲ್ಲಿ ಹೇಳಿದೆ.

ಮುಂಬೈ ಮೂಲದ ಮಹಾಲಿಂಗಂ ಅವರು ಟಾಟಾ ಎಐಜಿ ಜೀವವಿಮಾದಲ್ಲಿ ಆರಂಭಿಕವಾಗಿ ಭಾರತದ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದು, ಹಂತ, ಹಂತವಾಗಿ ವ್ಯವಹಾರ, ಮಾರ್ಕೆಟ್ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉನ್ನತ ಹುದ್ದೆಗೇರಿರುವುದಾಗಿ ಪ್ರಕಟಣೆ ವಿವರಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎನ್‌‌ಟಿಪಿಸಿ-ಆರ್‌ಐಎಲ್ ಒಪ್ಪಂದಕ್ಕೆ 1ವಾರ ಗಡುವು: ಸಚಿವಾಲಯ
2010ರಲ್ಲಿ ಸರಕು ಬೇಡಿಕೆ ಹೆಚ್ಚಳ ಸಾಧ್ಯತೆ: ಸಿಎಂಐಇ
'ಮಹಾವಂಚನೆ' ತನಿಖೆಗೆ ಅಮೆರಿಕ ಕಾಂಗ್ರೆಸ್ ಅನುಮತಿ
ಎಸ್ಸಾರ್ ತೈಲ ಕಂಪೆನಿಗೆ 455ಕೋಟಿ ರೂ.ನಷ್ಟ
ಎಸ್‌ಬಿಎಂ ಬಡ್ಡಿ ದರ ಕಡಿತ
ಕಾರ್ಮಿಕರ ಧರಣಿ: ಎಂಆರ್‌‍ಎಫ್ ಘಟಕ ಸ್ಥಗಿತ