NEWS ROOM 2007ರ ಶ್ರೇಷ್ಠ ವ್ಯಕ್ತಿಗಳನ್ನು ಓದುಗರೇ ಆಯ್ಕೆ ಮಾಡಲು ವೆಬ್ದುನಿಯಾ ಕನ್ನಡ ತಾಣವು ನಡೆಸಿದ ಸಮೀಕ್ಷೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಜನಪ್ರಿಯ ವ್ಯಕ್ತಿಯಾಗಿ, ರಾಹುಲ್ ದ್ರಾವಿಡ್ ನೆಚ್ಚಿನ ಕ್ರಿಕೆಟಿಗನಾಗಿ, ಕುಮಾರಸ್ವಾಮಿ ನೆಚ್ಚಿನ ರಾಜಕಾರಣಿಯಾಗಿ, ಚೆಲುವಿನ ಚಿತ್ತಾರ ಶ್ರೇಷ್ಠ ಚಿತ್ರವಾಗಿ ಹಾಗೂ ಗಣೇಶ್ ಅತ್ಯುತ್ತಮ ನಟನಾಗಿ ಆಯ್ಕೆಯಾಗಿದ್ದಾರೆ.ಭಾರತದ ಮೊತ್ತ ಮೊದಲ ಬಹುಭಾಷಾ ಆನ್ಲೈನ್ ಸಮೀಕ್ಷೆಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ನಮ್ಮ ಪ್ರೀತಿಯ ಓದುಗರಿಗೆ ಈ ಮುಕ್ತ ಸಮೀಕ್ಷೆಯ