ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸಾಹಸ ಮೆರೆದ ಬಸ್ ಚಾಲಕನಿಗೆ ಲಂಕಾ ಆಹ್ವಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಹಸ ಮೆರೆದ ಬಸ್ ಚಾಲಕನಿಗೆ ಲಂಕಾ ಆಹ್ವಾನ
ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ಉಗ್ರರ ದಾಳಿ ನಡೆಯುವ ಸಂದರ್ಭದಲ್ಲಿ ಸಮಯ ಪ್ರಜ್ಞೆ ಹಾಗೂ ದಿಟ್ಟತನ ತೋರಿ ಲಂಕಾ ಕ್ರಿಕೆಟಿಗರ ಜೀವ ಉಳಿಸಿದ್ದ ಪಾಕಿಸ್ಥಾನೀ ಬಸ್ಸು ಚಾಲಕ ಮೆಹರ್‌ ಮೊಹಮ್ಮದ್‌ ಖಲೀಲ್‌ ಮತ್ತು ಆತನ ಪತ್ನಿಗೆ ಒಂದು ವಾರಗಳ ಕಾಲ ಲಂಕಾ ಪ್ರವಾಸಕ್ಕೆಆಹ್ವಾನ ನೀಡಲಾಗಿದೆ. ಬಸ್ ಚಾಲಕ ಖಲೀಲ್ ಅವರನ್ನು ಶ್ರೀಲಂಕಾ ಸರಕಾರ ಅಭಿನಂದಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂಡೋನೇಷ್ಯಾ: ಜ್ವಾಲಾಮುಖಿ ಸ್ಫೋಟ
ನೇಪಾಳ: ಖಾಸಗಿ ಶಾಲೆ ಮುಚ್ಚಲು ಐಎಸ್‌ಟಿಯು ಆಗ್ರಹ
ದಾಳಿಯ ಹಿಂದೆ ವಿದೇಶದ ಕೈವಾಡ ಇಲ್ಲ: ಮಲಿಕ್ ಸ್ಪಷ್ಟನೆ
ಪಾಕ್ ಆಂತರಿಕ ಬೆದರಿಕೆ ಎದುರಿಸುತ್ತಿದೆ: ಹಿಲರಿ
ಪಾಕಿಸ್ತಾನ ವಿರುದ್ಧ ಮುಷರ್ರಫ್ ಆಕ್ರೋಶ
ಲಾಹೋರ್ ದಾಳಿ ಹಿಂದೆ ಲಷ್ಕರ್ ಕೈವಾಡ: ಡಾನ್