ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಲಂಕಾ ಕ್ರಿಕೆಟಿಗರ ಮೇಲೆ ದಾಳಿ: ಲಷ್ಕರ್ ನಿರಾಕರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಂಕಾ ಕ್ರಿಕೆಟಿಗರ ಮೇಲೆ ದಾಳಿ: ಲಷ್ಕರ್ ನಿರಾಕರಣೆ
ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ದಾಳಿಯಲ್ಲಿ ಉಗ್ರಗಾಮಿ ಸಂಘಟನೆ ಲಷ್ಕರ್-ಇ-ತೊಯ್ಬಾ ಕೈವಾಡವಿದೆಯೆಂಬ ಮಾಧ್ಯಮ ವರದಿಗಳನ್ನು ಅದು ನಿರಾಕರಿಸಿದೆ. ಮಾಧ್ಯಮ ವರದಿಗಳು ನಿರಾಧಾರ, ಸುಳ್ಳು ಎಂದು ಲಷ್ಕರೆ ವಕ್ತಾರ ಅಬ್ದುಲ್ಲಾ ಗಝನಾವಿ ತಿಳಿಸಿದ್ದಾನೆ.

ಆತ ಅಜ್ಞಾತ ಸ್ಥಳವೊಂದರಿಂದ ದೂರವಾಣಿಯಲ್ಲಿ ಮಾತನಾಡುತ್ತಿದ್ದನು. ಮುಂಬೈ ದಾಳಿಗೆ ಕಾರಣಕರ್ತವಾದ ಎಲ್‌ಇಟಿ ಸೇರಿದಂತೆ ಸ್ವದೇಶಿ ಉಗ್ರಗಾಮಿಗಳ ಕೈವಾಡವಿರುವುದು ಆರಂಭಿಕ ತನಿಖೆಯಲ್ಲಿ ಪತ್ತೆಯಾಗಿರುವುದಾಗಿ ಪಾಕಿಸ್ತಾನದ ಸುದ್ದಿಪತ್ರಿಕೆಗಳು ಬಿತ್ತರಿಸಿದ್ದವು. ಆದರೆ ಮುಂಬೈ ದಾಳಿಯಲ್ಲಿ ಯಾವುದೇ ಪಾತ್ರವನ್ನು ನಿರಾಕರಿಸಿರುವ ಎಲ್‌ಇಟಿ, ಶ್ರೀಲಂಕಾ ತಂಡದ ಮೇಲೆ ದಾಳಿಯು ಪಾಕಿಸ್ತಾನದ ಸಾರ್ವಭೌಮತೆ ಮೇಲೆ ದಾಳಿಯಾಗಿದ್ದು, ಕಾಶ್ಮೀರಿ ಉಗ್ರಗಾಮಿಗಳು ಅಂತಹ ದಾಳಿಯ ಯೋಚನೆ ಕೂಡ ಮಾಡುವುದಿಲ್ಲ ಎಂದು ಗಝನಾವಿ ತಿಳಿಸಿದ್ದಾನೆ.

ಪಾಕಿಸ್ತಾನಕ್ಕೆ ಕಳಂಕ ತಟ್ಟಲು ಮತ್ತು ಅಸ್ಥಿರತೆ ಮ‌ೂಡಿಸಲು ಭಾರತೀಯ ಸಂಸ್ಥೆಗಳು ಹೂಡಿದ ಹುನ್ನಾರವಿದು ಎಂದು ಗಝನಾವಿ ಹೇಳಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗೃಹಬೇಟೆಯಾಡುವ ಬಾಹ್ಯಾಕಾಶ ನೌಕೆ ಗಗನಕ್ಕೆ
ಪ್ಯಾಲೆಸ್ತೀನ್ ಪ್ರಧಾನಮಂತ್ರಿ ಫಯ್ಯದ್ ರಾಜೀನಾಮೆ
ಇನ್ನಷ್ಟು ಗಾಂಧಿವಸ್ತುಗಳಿವೆಯಂತೆ ಓಟಿಸ್ ಬಳಿ
ಪ್ರೈಸ್ ವಾಟರ್‌ಹೌಸ್‍‌ಗೆ ಸೆಬಿ ಶೋಕಾಸ್ ನೋಟೀಸ್
ಬಾಪೂಜಿ ವಸ್ತುಗಳು: ಹರಾಜು ಕಮಿಷನ್ 1.53 ಕೋಟಿ
ಮಹಿಳೆಯರಿಗೆ ಪ್ರವೇಶ: ಸಮಾಧಿಗೆ ಬಾಂಬ್
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com