ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಜನತೆ ಸೇನೆ, ಐಎಸ್ಐಗೆ ಒತ್ತಾಸೆಯಾಗಬೇಕು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಜನತೆ ಸೇನೆ, ಐಎಸ್ಐಗೆ ಒತ್ತಾಸೆಯಾಗಬೇಕು
PTI
ಪಾಕಿಸ್ತಾನದಲ್ಲಿ ಸ್ಫೋಟನಾಕಾರಿ ಪರಿಸ್ಥಿತಿ ಉಂಟಾಗಿರುನಡುವೆ, ಮಾಜಿ ಅಧ್ಯಕ್ಪರ್ವೇಜಮುಷರಫತಾವಅಧ್ಯಕ್ಹುದ್ದೆಯಲ್ಲಿ ಉಪಯುಕ್ಪಾತ್ರವಹಿಸುವುದಸಾಧ್ಯವಾದರಪುನಅಧ್ಯಕ್ಷರಾಗಲಪರಿಶೀಲನನಡೆಸುವುದಾಗಿ ಹೇಳಿದ್ದಾರೆ.

ಪಾಕಿಸ್ತಾನಬುಡಕಟ್ಟವಲಯದಲ್ಲಿ ಅಮೆರಿಕಡ್ರೋನದಾಳಿಗಳನ್ನಮುಷರಫವಿರೋಧಿಸಿದರು.ಆದರಅದಗಳಿಗೆಯಲ್ಲಿ ಆಫ್ಘಾನಿಸ್ತಾನಗಡಿಯಲ್ಲಿ ಬೀಡುಬಿಟ್ಟಿರುವಿದೇಶಿ ಉಗ್ರಮ‌‌ೂಲೋತ್ಪಾಟನೆಗಸರ್ಕಾಕ್ರಕೈಗೊಳ್ಳಬೇಕೆಂದನುಡಿದರು. ತಮಗಅಧ್ಯಕ್ಹುದ್ದೆಯನ್ನಪುನನೀಡುವುದಾದರಹಾಗಉಪಯುಕ್ಪಾತ್ವಹಿಸಲಸಾಧ್ಯವಾದರೆ ಈ ರಾಷ್ಟ್ರಕ್ಕಸೇವಸಲ್ಲಿಸಲಬಯಸುವುದಾಗಿ ಅವರಹೇಳಿದರು.

ಭಾರತಕ್ಕನಾಲ್ಕದಿನಗಭೇಟಿ ಬಳಿಹಿಂತಿರುಗಿಮುಷರಫಕರಾಚಿಯಲ್ಲಿ ಸುದ್ದಿಗೋಷ್ಠಿಯನ್ನಉದ್ದೇಶಿಸಿ ಮಾತನಾಡುತ್ತಿದ್ದರು. ಆದರನಿರುಪಯೋಗಿ ಅಧ್ಯಕ್ಷರಾಗಲತಾವಬಯಸುವುದಿಲ್ಎಂದಅವರಅದಸಂದರ್ಭದಲ್ಲಿ ಹೇಳಿದರು. ಯಾವುದರಾಜಕೀಪಕ್ಷಕ್ಕಸೇರ್ಪಡೆಯಾಗುಯೋಜನೆಯಿಲ್ಲವೆಂದಮುಷರಫಹೇಳಿದರು. ತಾವಯಾವುದರಾಜಕೀಪಕ್ಷಕ್ಕಸೇರುವುದಿಲ್ಲ. ಪ್ರಸಕ್ಪರಿಸರದಲ್ಲಿ , ರಾಜಕೀಯಕ್ಕಸೇರುಯಾವುದಯೋಜನೆಯಿಲ್ಲ. ಪ್ರಾಮಾಣಿಕವಾಗಿ ತಾವರಾಜಕೀಯಕ್ಕಸೇರುಬಗ್ಗಗಂಭೀಚಿಂತನನಡೆಸಿಲ್ಎಂದಪ್ರಶ್ನೆಯೊಂದಕ್ಕಉತ್ತರಿಸುತ್ತಮುಷರಫಹೇಳಿದರು.

ಪಾಕಿಸ್ತಾನಜನತಸೇನಮತ್ತಐಎಸ್‌ಐಗಒತ್ತಾಸೆಯಾಗಿ ನಿಲ್ಲಬೇಕಎಂದಹೇಳಿದರು. ಾ.16ರೊಳಗರಾಷ್ಟ್ರದಲ್ಲಿ ಸುಸ್ಥಿತಿ ಮ‌‌ೂಡಿಸುವಂತಜನರಲಕಯಾನಿ ಅಧ್ಯಕ್ಜರ್ದಾರಿಗನೀಡಿಆದೇಕುರಿತು, ಆಂತರಿಕವಾಗಿ ಮತ್ತಬಾಹ್ಬೆದರಿಕೆಯಿಂರಾಷ್ಟ್ರವನ್ನರಕ್ಷಿಸುವುದಸೇನೆಜವಾಬ್ದಾರಿ ಎಂದಮುಷರಫಹೇಳುಮ‌ೂಲಮಿಲಿಟರಿಗಒತ್ತಾಸೆಯಾಗಿ ನಿಂತರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬ್ರಿಟನ್ ನೆಲೆ ಮೇಲೆ ರಾಕೆಟ್ ದಾಳಿ: ಒಬ್ಬ ಸಾವು
ಜಾಗತಿಕ ಹಸಿವು ನಿವಾರಣೆಗೆ ಸೂಕ್ತ ಕ್ರಮ: ವಿಶ್ವಸಂಸ್ಥೆ
ಉಗಾಂಡ: ವಿಮಾನ ಅಪಘಾತಕ್ಕೆ 11 ಬಲಿ
ಹೆಲಿಕಾಪ್ಟರ್ ಅಪಘಾತಕ್ಕೆ ಸೇನಾಧಿಕಾರಿ ಬಲಿ
ನವಾಜ್ ಶರೀಫ್‌ಗೆ ಎಚ್ಚರಿಕೆ
ಇರಾನ್‌ಗೆ ಅಣ್ವಸ್ತ್ರ ತಯಾರಿಸುವ ಸಾಮರ್ಥ್ಯ: ಇಸ್ರೇಲ್ ನಂಬಿಕೆ