ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ತನ್ನ ಹತ್ಯೆಗೆ ಅಧಿಕಾರಿಗಳ ಪಿತೂರಿ: ಷರೀಫ್ ಆರೋಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತನ್ನ ಹತ್ಯೆಗೆ ಅಧಿಕಾರಿಗಳ ಪಿತೂರಿ: ಷರೀಫ್ ಆರೋಪ
PTI
ಪಾಕಿಸ್ತಾನದಲ್ಲಿ ಆಳವಾರಾಜಕೀಕ್ಷೋಬೆಯಿಂಸ್ಫೋಟನಾಕಾರಿ ಪರಿಸ್ಥಿತಿ ಮ‌ೂಡಿದ್ದು, ಉನ್ನಸರ್ಕಾರಿ ಅಧಿಕಾರಿಗಳತಮ್ಹತ್ಯೆಗಪಿತೂರಿ ನಡೆಸಿದ್ದಾರೆಂದಮಾಜಿ ಪ್ರಧಾನಮಂತ್ರಿ ನವಾಜಷರೀಫಆರೋಪಿಸಿದ್ದಾರೆ. ಸರ್ಕಾಸರ್ವಾಧಿಕಾರವನ್ನಪೋಷಿಸುತ್ತಿದೆಯೆಂದಬ್ರಿಟಿಷದಿನಪತ್ರಿಕಗಾರ್ಡಿಯನ್‌ಗನೀಡಿಸಂದರ್ಶನದಲ್ಲಿ ನವಾಜಷರೀಫಟೀಕಿಸಿದ್ದಾರೆ.

ಪ್ರಜಾಪ್ರಭುತ್ವಮರೆಯಲ್ಲಿ ಇಂತನೀತಿಗಳನ್ನಅನುಸರಿಸುವುದರಿಂಧರ್ಮಾಂಧರಿಗಮಾತ್ಅನುಕೂಲವಾಗುತ್ತದೆಂದಜರ್ದಾರಿ ವಿರುದ್ಅವರಆರೋಹೊರಿಸಿದರು. ಕರಾಚಿಯಿಂಸಿಂಧ್‌ವರೆಗನಿಗದಿಮೆರವಣಿಗೆಗಕೆಲವಗಂಟೆಗಮುಂಚನವಾಜಷರೀಫರೈವಿಂಡ್‌ನಲ್ಲಿ ಪಾಕಿಸ್ತಾನಕ್ಕಅಮೆರಿಕರಾಯಭಾರಿಯಾಅನ್ನಪ್ಯಾಟರ್‌ಸನಜತಮಾತುಕತನಡೆಸಿದರು.

ಪಾಕಿಸ್ತಾನದಲ್ಲಿ ಉದ್ಭವಿಸಿರುರಾಜಕೀಬಿಕ್ಕಟ್ಟಅಮೆರಿಕವನ್ನಚಿಂತೆಗೀಡುಮಾಡಿದ್ದು, ಮತ್ತಷ್ಟಅಸ್ಥಿರಪರಿಸ್ಥಿತಿ ಮ‌ೂಡಿರುಬಗ್ಗಕಳವವ್ಯಕ್ತಪಡಿಸಿದೆ. ತಮ್ಹತ್ಯೆಗನಡೆಯುತ್ತಿರುಪಿತೂರಿ ಬಗ್ಗವಿವರಿಸಿನವಾಜಷರೀಫ್, ಇತ್ತೀಚೆಗಕೆಲವಶಕ್ತಿಗಳತಮ್ವಿರುದ್ಸಕ್ರಿಯವಾಗಿದ್ದಾಗಿ ಬಲ್ಲಮ‌ೂಲಗಳಿಂತಿಳಿದುಬಂದಿದ್ದಾಗಿ ಷರೀಫತಿಳಿಸಿದರು.

ಉನ್ನದರ್ಜೆಸರ್ಕಾರಿ ಅಧಿಕಾರಿಗಳಿಂತಮ್ಜೀವಕ್ಕಬೆದರಿಕಉಂಟಾಗಿದೆಯೆಂದಮ‌ೂಲಗಳಹೇಳಿರುವುದಾಗಿ ತಿಳಿಸಿದ ಷರೀಫಮತ್ತಷ್ಟವಿವರಗಬಹಿರಂಗಕ್ಕನಿರಾಕರಿಸಿದರು.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶ್ರೀಲಂಕಾ ಹೋರಾಟದಲ್ಲಿ ಸೆಲ್ವದುರೈ ನಿಧನ
ಸ್ವದೇಶಕ್ಕೆ ವಾಪಸಾದ ಪಾಕ್ ಅಧ್ಯಕ್ಷ ಜರ್ದಾರಿ
ಚೀನಾ: ಕಟ್ಟಡ ಕುಸಿದು ಬಿದ್ದು 9 ಬಲಿ
ಲಂಕಾಕ್ಕೆ ತೆರಳಿದ ಭಾರತೀಯ ವೈದ್ಯರ ತಂಡ
ಕೂಡಲೇ ಹಿಂತಿರುಗದಂತೆ ಜರ್ದಾರಿಗೆ ಆದೇಶ
ಜರ್ಮನಿಯಲ್ಲಿ ಶೂಟಿಂಗ್‌ ಘಟನೆಗೆ 10 ಬಲಿ