ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಇದೀಗ ಉರಿ ಬಿಸಿಲಿನ ತಾಂಡವ ಆರಂಭವಾಗಿದೆ. ತಾಪಮನದ ಹೆಚ್ಚಳದಿಂದಾಗಿ ಜನ ಜೀವನ ಅಸ್ವಸ್ಥವಾಗಿದೆ.
ದೆಹಲಿ, ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶಗಳಂತಹ ರಾಜ್ಯಗಳಲ್ಲಿ ಭಾನುವಾರಂದು ತಾಪಮಾನ 45 ಡಿಗ್ರಿ ಶೆಲ್ಸಿಯಸ್ ಹಾಗೂ 50 ಡಿಗ್ರಿಯ ಮಧ್ಯೆ ಇದ್ದುದರಿಂದ ರಜಾ ದಿನವಾದರೂ ಜನರು ನೆಮ್ಮದಿಯಿಂದಿರುವಂತಾಗಲಿಲ್ಲ.
ಉಷ್ಣಾಂಶ ವೃದ್ಧಿಯ ಕುರಿತು ಜಾಗತಿಕ ಚರ್,ೆ ನಡೆಯುತ್ತಿರುವಂತೆಯೇ ಸಹಿಸಲಸಾಧ್ಯವಾದ ತಾಪಮಾನದ ಅನುಭವ ದೇಶದ ರಾಜಧಾನಿಯನ್ನು ಹುರಿಯತೊಡಗಿದೆ.
|