ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಉತ್ತರ ಭಾರತದಲ್ಲಿ ಹೆಚ್ಚುತ್ತಿರುವ ತಾಪಮಾನ
webdunia
ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಇದೀಗ ಉರಿ ಬಿಸಿಲಿನ ತಾಂಡವ ಆರಂಭವಾಗಿದೆ. ತಾಪಮನದ ಹೆಚ್ಚಳದಿಂದಾಗಿ ಜನ ಜೀವನ ಅಸ್ವಸ್ಥವಾಗಿದೆ.

ದೆಹಲಿ, ರಾಜಸ್ಥಾನ, ಗುಜರಾತ್‌, ಉತ್ತರ ಪ್ರದೇಶಗಳಂತಹ ರಾಜ್ಯಗಳಲ್ಲಿ ಭಾನುವಾರಂದು ತಾಪಮಾನ 45 ಡಿಗ್ರಿ ಶೆಲ್ಸಿಯಸ್ ಹಾಗೂ 50 ಡಿಗ್ರಿಯ ಮಧ್ಯೆ ಇದ್ದುದರಿಂದ ರಜಾ ದಿನವಾದರೂ ಜನರು ನೆಮ್ಮದಿಯಿಂದಿರುವಂತಾಗಲಿಲ್ಲ.

ಉಷ್ಣಾಂಶ ವೃದ್ಧಿಯ ಕುರಿತು ಜಾಗತಿಕ ಚರ್,ೆ ನಡೆಯುತ್ತಿರುವಂತೆಯೇ ಸಹಿಸಲಸಾಧ್ಯವಾದ ತಾಪಮಾನದ ಅನುಭವ ದೇಶದ ರಾಜಧಾನಿಯನ್ನು ಹುರಿಯತೊಡಗಿದೆ.
ಮತ್ತಷ್ಟು
ಭಾರತಕ್ಕೆ ಅಣುತ್ಯಾಜ್ಯ ಮರುಸಂಸ್ಕರಣ ಘಟಕ ಅಗತ್ಯ
ಕೇರಳದಲ್ಲಿ ಚಿಕೂನ್‌ ಗುನ್ಯಾ- ಸ್ಥಿತಿ ಗಂಭೀರ
ಸೈಕಲ್‌ ರಿಕ್ಷಾಗಳಿಗೆ ಮಾರಕವಾದ ಸಿಎನ್‌ಜಿ ಬಸ್
ಕಳ್ಳಸಾಗಣಿಕೆ,ಕಟಾರ,ವಿಚಾರಣೆ ಸಂಸದ ಕಟಾರ ಜೈಲು ವಿಸ್ತರಣೆ
ರಾಷ್ಟ್ರಪತಿ- ಶಿವರಾಜ್‌ಗೆ ಎನ್‌ಸಿಪಿ ವಿರೋಧ
ತಿರುಪತಿ-ಆಂಧ್ರಾ ಕ್ಷೇತ್ರಗಳು ಹಿಂದೂಗಳಿಗೆ ಮಾತ್ರ