ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ತಾಜ್‌ ಮಹಲಿಗಾಗಿ ಕಲಾವಿದರ ಹೋರಾಟ
webdunia
ಪ್ರೇಮಿಗಳ ಮಹಾನ್‌ ಲಾಂಛನವಾಗಿರುವ ಆಗ್ರಾದ ತಾಜ್‌ಮಹಲ್‌ ನ್ನು ವಿಶ್ವದ ವಿಸ್ಮಯಗಳ ಸಾಲಿಗೆ ಸೇರಿಸಬೇಕೆಂಬ ಆಂದೋಲನ ಪ್ರಬಲವಾಗುತ್ತಿದೆ.

ಕಲಾವಿದರು, ಪ್ರೇಮಿಗಳು, ಯುವಪೀಳಿಗೆ,ಮಾಧ್ಯಮಗಳು ತಾಜ್‌ ಮಹಲನ್ನು ವಿಸ್ಮಯಗಳ ಸಾಲಿಗೆ ಸೇರಿಸಬೇಕು, ಸಂರಕ್ಷಿಸಬೇಕು, ಮುಂದಿನ ತಲೆಮಾರಿಗೂ ಶಾಜಹಾನ್‌-ಮುಮ್ತಾಜ್ ಬೇಗಂರ ಪ್ರಣಯದ ಸಂಕೇತವಾದ ಮಹಲ್‌ನ್ನು ಉಲಿಸಬೇಕೆಂಬುದು ಇವರ ಕೂಗು.

ಅಮೃತ ಶಿಲೆಯಿಂದ ನಿರ್ಮಿತವಾದ ತಾಜ್‌ ಮಹಲ್‌ ಮಾಲಿನ್ಯದಂದಾಗಿ ಕರಗುತ್ತಿದೆ, ಆಮ್ಲ ಮಳೆಯ ಹೊಡೆತದಿಂದ ತತ್ತರಿಸಿದೆ ಎನ್ನುವುದು ಕಲಾವಿದ ಅಹವಾಲು. ಇದರಿಂದ ರಕ್ಷಿಸಿ, ವಿಶ್ವವಿಸ್ಮಯವಾಗಿಸಲು ಪ್ರೇಮಿಗಳು ಸಿದ್ಧರಾಗಿದ್ದಾರೆ.
ಮತ್ತಷ್ಟು
ಗುಜರಾತ್‌- ಬ್ಲೂಫಿಲಂ ಜೊತೆಗೆ ಏಡ್ಸ್ ಸಲಹೆ
ಸುನಿತಾಗಾಗಿ ಅಟ್ಲಾಂಟಿಸ್‌ ವಾಪಸಾತಿ ವಿಳಂಬ
ಬಿಸಿಲಿನ ಝಳ- ಸಾವಿನ ಸಂಖ್ಯೆ117
ರೈಲುಗಾಡಿ ಹಳಿತಪ್ಪಿ3 ಸಾವು, ಹಲವರು ಗಾಯ
ಸೈಕಲ್‌ ರಿಕ್ಷ ನಿಷೇಧ- ಸಿಎನ್‌ ಬಸ್ ಸಂಚಾರ
ಬಾಲಕಿಯ ಹೊಟ್ಟೆಯಲ್ಲಿ 5 ಕೆಜಿ ಹುಳ!