ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಕೊಳವೆ ಬಾವಿಯ ಬಾಲಕ ಇನ್ನೂ ಜೀವಂತ
webdunia
ಕೊಳವೆ ಬಾವಿಯಲ್ಲಿ ಬಿದ್ದಿರುವ ಬಾಲಕನನ್ನು ಹೊರತೆಗೆಯುವ ಕಾರ್ಯ ಪ್ರಗತಿಯಲ್ಲಿದ್ದು, ಆತನಜೀವ ಉಳಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ.

ಐದರ ಹರೆಯದ ಬಾಲಕ ಸೂರಜ್ ಕಳೆದ ದಿನ ಜೈಪುರದ ಬಗ್ರೂ ನಿಮೇದಾ ಗ್ರಾಮದಲ್ಲಿರುವ ಕೊಳವೆ ಬಾವಿಯೊಂದರಲ್ಲಿ ಬಿದ್ದು , ಅದರೊಳಗೆ ಸಿಕ್ಕಿಹಾಕಿದ್ದನು.

ಬುಧವಾರ ಸಂಜೆಯಿಂದ ಆತನನ್ನು ಪಾರುಮಾಡುವ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ.
ಮತ್ತಷ್ಟು
ಮುಂದಿನ ದಶಕದಲ್ಲಿ ನೀರಿನ ಕೊರತೆ-ಪಿಎಂ
ಭೈರೋನ್ ಸಿಂಗ್ ರಾಜಿನಾಮೆ ಅಗತ್ಯವಿಲ್ಲ
ವಿಯೆಟ್ನಾಂ ಪ್ರಧಾನಿ ಆಗಮನ
ರಾಹುಲ್ ಗಾಂಧಿಯಿಂದ ಕ್ಯೂಬಾ ಸಚಿವರ ಭೇಟಿ
ಬೆಂಗಳೂರಿನಲ್ಲಿ ಮತ್ತಿಬ್ಬರು ಉಗ್ರರ ಸೆರೆ
ಲಿಬರ್‌ಹಾನ್ : ವರದಿ ಸಲ್ಲಿಕೆಗೆ ಕಾಲವಕಾಶ