ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನಕ್ಸಲೀಯರಿಂದ ಸ್ಪೋಟಕ ಬಳಕೆ: ಧ್ವಂಸ
ವಿಶಾಖಪಟ್ಟಣಂ ಜಿಲ್ಲೆಯ ಕುಗ್ರಾಮವೊಂದರಲ್ಲಿ ಮಾವೊವಾದಿಗಳು ದೂರದರ್ಶನ ಟವರ್‌ನ್ನು ಧ್ವಂಸಗೊಳಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

40 ಶಸ್ತ್ರಸಜ್ಜಿತ ಪುರುಷರೊಂದಿಗೆ ಸುಮಾರು 150 ನಕ್ಸಲು ಹೈದರಾಬಾದ್‌ನಿಂದ 850 ಕಿ.ಮೀ.ದೂರವಿರುವ ಚಿಂಟಪಲ್ಲಿ ಕುಗ್ರಾಮದ ಮೇಲೆ ದಾಳಿ ಮಾಡಿ, ಕಳೆದ ರಾತ್ರಿ ಸ್ಫೋಟಕಗಳನ್ನು ಬಳಸಿ ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಮತ್ತಷ್ಟು
ಉಪರಾಷ್ಟ್ರಪತಿಗೆ ಜನಮನ್ನಣೆ ಅಗತ್ಯ : ಕಾರಟ್
ಅಸ್ಸಾಂ: ಎಫ್‌ಸಿಐ ನಿರ್ದೇಶಕ ಸಾವು ಶಂಕೆ
ಬಿಎಸ್‌ಎನ್‌ಎಲ್ ನೌಕರರ ಮುಷ್ಕರ:ಸಂಪರ್ಕ ವ್ಯತ್ಯಯ
ರೈಲುಸ್ಫೋಟಕ್ಕೆ 1 ವರ್ಷ-ಭಯಬಿಡದ ದುಃಸ್ವಪ್ನ
ವಕ್ಫ್ ಜಮೀನು ಮಾರಾಟ ಸಲ್ಲ
ಮಿಲಿಟರಿ ಕ್ರೀಡಾಕೂಟಕ್ಕೆ ನೂರು ದಿನ ಬಾಕಿ