ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ವಿಮಾನ ಅಪಘಾತದಿಂದ ಪಾರು
ಇಲ್ಲಿನ ವಿಮಾನನಿಲ್ದಾಣದಲ್ಲಿ ಪೈಲಟ್ ಸಂಭವಿಸಬಹುದಾಗಿದ್ದ ಭೀಕರ ಅಪಘಾತವೊಂದು ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಘಟನೆ ಶನಿವಾರ ನಡೆದಿದೆ. ಸ್ಪೈಸ್ ಜೆಟ್ ವಿಮಾನದ ರೆಕ್ಕೆಯು ನಿಲ್ಲಿಸಿದ್ದ ಏರ್ ಡೆಕ್ಕನ್ ವಿಮಾನಕ್ಕೆ ತಾಗುವಷ್ಟರಲ್ಲಿ ಸ್ಪೈಸ್ ಜೆಟ್ ಪೈಲಜ್ ತಕ್ಷಣವೇ ಬ್ರೇಕ್ ಹಾಕಿದ್ದರಿಂದ ಭಾರೀ ಅಪಘಾತವೊಂದು ತಪ್ಪಿದೆ.

ಎರಡೂ ವಿಮಾನಗಳಲ್ಲಿ ಒಟ್ಟು 324 ಪ್ರಯಾಣಿಕರಿದ್ದರು. ಸ್ಪೈಸ್ ಜೆಟ್ ವಿಮಾನದ ಬಲಭಾಗದ ರೆಕ್ಕೆಯು ಏರ್ ಡೆಕ್ಕನ್ ವಿಮಾನದ ಎಡರೆಕ್ಕೆಗೆ ಬಡಿದು ಭಾರೀ ಅನಾಹುತ ಸಂಭವಿಸುವುದು ಕೂದಲೆಳೆಯ ಅಂತರದಿಂದ ತಪ್ಪಿತು.

ಸ್ಪೈಸ್ ಜೆಟ್ ವಿಮಾನವನ್ನು ಇನ್ನೇನು ಚಾಲನೆ ಮಾಡಬೇಕೆಂನ್ನುವಷ್ಟರಲ್ಲಿ ಪೈಲಟ್‌ಗೆ ಅಪಘಾತದ ಮುನ್ಸೂಚನೆ ಸಿಕ್ಕಿ ಕೂಡಲೇ ವಿಮಾನಕ್ಕೆ ಬ್ರೇಕ್ ಹಾಕಿದರೆಂದು ಹೇಳಲಾಗಿದೆ.
ಮತ್ತಷ್ಟು
ಬಾಂಬ್ ಸ್ಪೋಟ:ಡಿಎಂಕೆ ಜಿಲ್ಲಾ ಕಾರ್ಯದರ್ಶಿ ಹತ್ಯೆ
ರೈತರ ಸ್ಥಿತಿ ಸುಧಾರಣೆಗೆ ಕ್ರಮ: ಪ್ರಧಾನಿ
ಬಿಜೆಪಿ ವಿನಾಶಕಾರಿ: ಸೋನಿಯಾ ಟೀಕೆ
ರಾಹುಲ್ ಅಪಹರಣಕ್ಕೆ ಯೋಜನೆ: ಉಗ್ರರ ತಪ್ಪೊಪ್ಪಿಗೆ
ಚತ್ತೀಸ್‌ಗಢ್: ಭೂಮಿ ವಶ ಟಾಟಾ ವಿರುದ್ಧ ಪ್ರತಿಭಟನೆ
ಎಐಸಿಸಿ ಅಧಿವೇಶನ ಇಂದು ಆರಂಭ