ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ವಿಧಾನಸಭೆ ವಿಸರ್ಜನೆಗೆ ಕೇಂದ್ರ ಸಂಪುಟ ಸಮ್ಮತಿ
ರಾಜಕೀಯ ಅಸ್ಥಿರತೆಯಿರುವ ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ, ವಿಧಾನಸಭೆ ವಿಸರ್ಜನೆಗೆ ಮಂಗಳವಾರ ಕೇಂದ್ರ ಸಂಪುಟವು ಶಿಫಾರಸು ಮಾಡಿದೆ.

ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರ ಶಿಫಾರಸುಗಳ ಬಗ್ಗೆ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಯಿತು.

ಈ ಅವಧಿಯಲ್ಲಿ ರಾಜ್ಯ ವಿಧಾನಸಭೆಯನ್ನು ಎರಡನೇ ಬಾರಿ ಅಮಾನತಿನಲ್ಲಿ ಇರಿಸಲಾಗುತ್ತಿದ್ದು, ವಿಧಾನಸಭೆ ವಿಸರ್ಜನೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಈ ವಿಷಯವನ್ನು ಇಂದು ಸಂಸತ್ತಿನ ಮುಂದಿಡಲಾಗುತ್ತದೆ.
ಮತ್ತಷ್ಟು
ಪುರುಷರ ವಿರುದ್ಧ ತಾರತಮ್ಯಕ್ಕೆ ಪ್ರತಿಭಟನೆ
ನಂದಿಗ್ರಾಮ: ಸಂಸತ್ ಗದ್ದಲ, ನಾಳೆಗೆ ಮುಂದೂಡಿಕೆ
ಜೆಡಿಎಸ್ ದ್ರೋಹ; ಪ್ರಜಾಸತ್ತೆಗೆ ಕಪ್ಪು ಚುಕ್ಕೆ: ಬಿಜೆಪಿ
ಸಂಸತ್ತಿನಲ್ಲಿ ನಂದಿಗ್ರಾಮ ಧ್ವನಿ:ಜೋಶಿ
ಕಾಂಗ್ರೆಸ್ ಜಾತ್ಯತೀತ ನಿಲುವಿಗೆ ಬದ್ಧ:ಸೋನಿಯಾ
ನಂದಿಗ್ರಾಮದಲ್ಲಿ ಅತ್ಯಾಚಾರ ಬೆಳಕಿಗೆ