ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿ ಆಗ್ರಹಿಸಿದ ನಂತರ, ಇದೀಗ ಜ್ಯೋತಿ ಬಸುಗೆ ಭಾರತದ ಪರಮೋನ್ನತ ಪ್ರಶಸ್ತಿ ನೀಡಬೇಕು ಎಂದು ಸಿಪಿಐಎಂ ಒತ್ತಾಯಿಸಿದೆ.ಅರ್ಥಹೀನ ವಿವಾದಗಳ ಚರ್ಚೆ ನಿಲ್ಲಿಸಿ ಎಂದು ಪ್ರಧಾನಿ ಶುಕ್ರವಾರ ಕರೆ ನೀಡಿದ ಬೆನ್ನಿಗೇ, ಸಿಪಿಐಎಂ ಈ ಆಗ್ರಹ ಮುಂದಿಟ್ಟಿದೆ. ಬಸುಗೆ ಭಾರತ ರತ್ನ ನೀಡಬೇಕೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಿಪಿಎಂ ಪೊಲಿಟ್ ಬ್ಯುರೋ