ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಬರಿ ಮಸೀದಿ ಧ್ವಂಸ: ಪರಾಮರ್ಷೆ ಅರ್ಜಿ ವಜಾ
ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಹಾಗೂ ಇತರರು ಒಳಗೊಂಡಿರುವ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ರಾಯ್‌ಬರೇಲಿ ನ್ಯಾಯಾಲಯದಿಂದ ಲಕ್ನೋ ನ್ಯಾಯಾಲಯಕ್ಕೆ ವರ್ಗಾಯಿಸಲು ನಿರಾಕರಿಸಿರುವ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.

ಮುಖ್ಯ ನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ಅನರನ್ನೊಳಗೊಂಡಿದ್ದ ತ್ರಿಸದಸ್ಯ ನ್ಯಾಯಪೀಠವು ಕ್ಯುರೇಟಿವ್ ದೂರನ್ನು ತಳ್ಳಿಹಾಕಿದೆ.

ಮೊಹಮ್ಮದ್ ಅಸ್ಲಾಮ್ ಅಲಿಯಾಸ್ ಭೂರೆ ಸಲ್ಲಿಸಿದ್ದ ಪರಾಮರ್ಷೆ ಅರ್ಜಿಯನ್ನು ನ್ಯಾಯಾಲಯ ಈ ಮೊದಲು ವಜಾ ಮಾಡಿತ್ತು. ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಅವರು ಸಲ್ಲಿಸಲಾಗಿರುವ ವಿಶೇಷ ರಜಾ ದೂರನ್ನೂ(ಎಸ್‌ಎಲ್‌ಪಿ) ಸಹ ನ್ಯಾಯಾಲಯ ವಜಾ ಮಾಡಿದೆ.
ಮತ್ತಷ್ಟು
ದೆಹಲಿ ಬೀಗಮುದ್ರೆ ತೆರವಿಗೆ ಸು.ಕೋ. ಅಸ್ತು
ಸೋನಿಯಾ ವಿರುದ್ಧ ದೂರು: ನಿರ್ಧಾರ ಮುಂದಕ್ಕೆ
ಮಹಾರಾಷ್ಟ್ರಕ್ಕೆ ಹೆಚ್ಚುವರಿ ಅರೆಸೇನಾಪಡೆಗಳು
ಹುಲಿಗಳ ಸಂಖ್ಯೆಯಲ್ಲಿ ಭಾರೀ ಇಳಿತ
3 ವರ್ಷದಲ್ಲಿ ವ್ಯಾಪಾರ ದುಪ್ಪಟ್ಟಿಗೆ ಭಾರತ-ರಷ್ಯಾ ಒಪ್ಪಂದ
ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ ಅಜ್ಮಿ