ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈತರ ಸಾಲಮನ್ನಾ ಒತ್ತಾಯಿಸಿ ಸೇನಾ ಮುಷ್ಕರ
ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಶಿವಸೇನೆಯು ಫೆ.26ರಂದು ರಾಜ್ಯವ್ಯಾಪಿ ಮುಷ್ಕರ ಹಮ್ಮಿಕೊಂಡಿದೆ.

ಕೃಷಿ ಸಾಲದ ಹೊರೆ ತಾಳಲಾರದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೇನೆಯು ಮುಷ್ಕರಕ್ಕೆ ಮುಂದಾಗಿದೆ.

ಮಹಾರಾಷ್ಟ್ರದ ಅದರಲ್ಲಿಯೂ ವಿದರ್ಭ ಮತ್ತು ಮರಾಠವಾಡಾದ ರೈತರು ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ಉಳಿಸುವ ಒಂದೇ ದಾರಿ ಎಂದರೆ ಅವರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿದೆ ಎಂದು ಸೇನಾ ವಕ್ತಾರ ಸುಭಾಷ್ ದೇಸಾಯ್ ಶುಕ್ರವಾರ ಹೇಳಿದ್ದಾರೆ.
ಮತ್ತಷ್ಟು
ಕಾಶ್ಮೀರ: ಅಕ್ರಮ ನುಸುಳುವಿಕೆ ಪತ್ತೆ
ಕಾಂಗ್ರೆಸ್‌ಗೆ ನಟ್ವರ್ ಸಿಂಗ್ ವಿದಾಯ
ಕ್ರಿಕೆಟಿಗರ ಹರಾಜು ನಾಚಿಕೆಗೇಡು: ಶರದ್
ಲಾಲೂಗೆ 'ಪೂಜೆ' ಮಾಡಿದ ಠಾಕ್ರೆ
ನಕ್ಸಲ್ ದಾಳಿ: ಮೃತರ ಸಂಖ್ಯೆ 16ಕ್ಕೇರಿಕೆ
ಜಗತ್ತು ಕುಡಿವ ನೀರಿನ ಬಿಕ್ಕಟ್ಟೆದುರಿಸಲಿದೆ'