ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋನಾವಾಲಾ ಭೂದಾನ ತಿರಸ್ಕರಿಸಿದ ಬಿಗ್ ಬಿ
ಪುಣೆಯ ಹತ್ತಿರದಲ್ಲಿರುವ ಲೋನಾವಾಲಾದಲ್ಲಿರುವ ಭೂಮಿಯನ್ನು ರೈತರಿಗೆ ದಾನ ಮಾಡುವುದಾಗಿ ನೀಡಿದ ಹೇಳಿಕೆಯನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ತಿಳಿಸಿದ್ದಾರೆ.

ಬಚ್ಚನ್ ಪುಣೆಯ ವಿಭಾಗೀಯ ಅಧಿಕಾರಿಗಳಿಗೆ ಪತ್ರ ಬರೆದು ರೈತರಿಗೆ ಭೂದಾನ ಮಾಡುವುದಾಗಿ ಈ ಹಿಂದೆ ನೀಡಿದ ದಾಖಲಾತಿಗಳನ್ನು ಮರಳಿಸುವಂತೆ ಕೋರಿದ್ದಾರೆ.

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿರುವ ತಮ್ಮ ಹೆಸರಿನಲ್ಲಿರುವ ಭೂಮಿಯ ಕುರಿತಂತೆ ಸಲ್ಲಿಸಿದ ದಾಖಲಾತಿಗಳನ್ನು ಪುಣೆಯಲ್ಲಿ ಹಾಜರುಪಡಿಸಿದ ನಂತರ ಲೋನಾವಾಲಾದಲ್ಲಿರುವ ಭೂಮಿಯನ್ನು ಅಮಿತಾಬ್ ಹೆಸರಿಗೆ ವರ್ಗಾಯಿಸಲಾಗಿತ್ತು.

ಪುಣೆಯ ಹತ್ತಿರದಲ್ಲಿರುವ ಲೋನಾವಾಲಾದಲ್ಲಿರುವ ಭೂಮಿಯನ್ನು ತಮ್ಮ ಹೆಸರಿಗೆ ನೋಂದಾಯಿಸುವ ಸಂದರ್ಭದಲ್ಲಿ ಭಾರಿ ಟೀಕೆಗಳನ್ನು ಎದುರಿಸಬೇಕಾಗಿ ಬಂದಾಗ ಬಚ್ಚನ್ ತಮ್ಮ ಭೂಮಿಯನ್ನು ರೈತರಿಗೆ ದಾನ ಮಾಡುವ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು.
ಮತ್ತಷ್ಟು
ಗೋಧ್ರಾ ಪುನರ್ ತನಿಖೆಗೆ ಸರಕಾರ ಸಿದ್ದ
ಗೋವಾ: ಸ್ಕಾರ್‌ಲೆಟ್ ಪ್ರಕರಣ ಸಿಬಿಐಗೆ?
ಆಸ್ತಿ ವಿವಾದ :ಎನ್‌ಕೌಂಟರ್ ಸ್ಪೆಷಲಿಸ್ಟ್ ಹತ್ಯೆ
ಅಣು ಒಪ್ಪಂದ:ಪ್ರಣಬ್‌, ಬುಷ್ ಮಾತುಕತೆ
ಶಿವಾನಿ ಕೊಲೆ ಪ್ರಕರಣ: ಶರ್ಮಾಗೆ ಜೀವಾವಧಿ ಶಿಕ್ಷೆ
ಕೇಂ, ಸರಕಾರಿ ನೌಕರರ ವೇತನ ಶೇ 40ರಷ್ಟು ಹೆಚ್ಚಳ