ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇ 20-25ರೊಳಗೆ ಆಗಮಿಸಲಿದ್ದಾನೆ ಮಳೆರಾಯ
10 ದಿನ ಮುಂಚಿತವಾಗಿಯೇ ಈ ಬಾರಿ ಕೇರಳ ತೀರಕ್ಕೆ ಆಗಮಿಸಲಿರುವ ಮುಂಗಾರು ಮಾರುತದಿಂದ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜೂನ್ 1ರಂದು ಮಾನ್ಸೂನ್ ಕೇರಳಕ್ಕೆ ಅಪ್ಪಳಿಸಲಿದೆ ಎಂದು ನಿರೀಕ್ಷಿಸಲಾಗಿದ್ದರೂ, ಅದು ಮೇ 20 ಮತ್ತು 25ರ ನಡುವೆಯೇ ಆಗಮಿಸುವ ನಿರೀಕ್ಷೆ ಇದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷ ಮಾನ್ಸೂನ್ ಸಾಮಾನ್ಯವಾಗಿರುತ್ತದೆ ಎಂದು ಕಳೆದ ತಿಂಗಳು ಇಲಾಖೆ ಹೇಳಿತ್ತು.

ಇದೇ ವೇಳೆ, ಬಿಹಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಬಾರಿ ಬಂಪರ್ ಬೆಳೆಯಾಗಲಿದೆ ಎಂದು ನಾಸಾ ತಿಳಿಸಿದೆ. ಆಹಾರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇದೊಂದು ಒಳ್ಳೆಯ ಸುದ್ದಿ.
ಮತ್ತಷ್ಟು
ಐಐಎಂ-ಎಯಿಂದ ಶುಲ್ಕ ಏರಿಕೆ ಸಮರ್ಥನೆ
ವಿದ್ಯಾರ್ಥಿಗಳಿಂದ ಇಂಧನ ಮರುಬಳಕೆ ಉಪಕರಣ
ಅಗ್ನಿ-3 ಕ್ಷಿಪಣಿ ಪರೀಕ್ಷಾ ಉಡಾವಣೆ
ಮಹಿಳಾ ಮೀಸಲಾತಿಗೆ ಎಸ್ಪಿ, ಆರ್‌ಜೆಡಿ ವಿರೋಧ
ಟೆನಿಸ್ ಬಾಲ್‌ನಲ್ಲಿ ಆಡಿದರೆ ಕ್ರಿಕೆಟಿಗನಲ್ಲ: ಹೈ.ಕೋ
ಬಜೆಟ್ ಅಧಿವೇಶನ ಅಂತ್ಯ: ಸಂಸತ್ ಅನಿರ್ದಿಷ್ಟಾವಧಿ ಮುಂದೂಡಿಕೆ