ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜ್ಜರ್ ಪ್ರತಿಭಟನೆ: ರಜೆ ಮೇಲೆ ತೆರಳಿದ ಡಿಜಿಪಿ  Search similar articles
ಪರಿಶಿಷ್ಟ ಜಾತಿಗೆ ಸ್ಥಾನಮಾನ ನೀಡುವಂತೆ ಗುಜ್ಜರ್ ಸಮುದಾಯ ಪ್ರತಿಭಟನೆಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಲ್ಲಿ ಪೊಲೀಸ್ ಮಹಾ ನಿರ್ದೇಶಕ ಅಮರ್ ಜೋತ್ ಸಿಂಗ್ ವಿಫಲರಾಗಿದ್ದಾರೆ ಎಂದು ಅಸಂತೃಪ್ತಿ ವ್ಯಕ್ತಪಡಿಸಿರುವ ರಾಜಸ್ತಾನ ಸರಕಾರವು ಸುದೀರ್ಘ ರಜೆಯ ಮೇಲೆ ತೆರಳುವಂತೆ ಆದೇಶಿಸಿದೆ. ಅಮರ್ ಜೋತ್ ಸಿಂಗ್ ಸ್ಥಾನಕ್ಕೆ ಕೆ.ಎಸ್ ಬೈನ್ಸ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಗುಜ್ಜರ ಸಮುದಾಯ ಮತ್ತು ರಾಜಸ್ತಾನ ಪೊಲೀಸರ ನಡುವೆ ನಡೆದಿರುವ ಘರ್ಷಣೆಯಲ್ಲಿ ಈಗಾಗಲೇ 42 ಜನರು ಸಾವನ್ನಪ್ಪಿದ್ದಾರೆ. ಇದೇ ಸಮಯದಲ್ಲಿ ತನ್ನ ಪ್ರತಿಭಟನೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಿರುವ ಗುಜ್ಜರ್ ಸಮುದಾಯದ ಸಂಘಟನೆಯು ಭಾರತೀಯ ಜನತಾ ಪಕ್ಷದ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಪಾಸು ಮಾಡಿದೆ.

ಪರಿಶಿಷ್ಟ ಜಾತಿ ಸ್ಥಾನಮಾನಕ್ಕೆ ಹೋರಾಟ ನಡೆಸುತ್ತಿರುವ ಗುಜ್ಜರ್ ಸಮುದಾಯವು ವಿವಾದದ ಪರಿಹಾರಕ್ಕೆ ಕೇಂದ್ರದ ಮಧ್ಯಸ್ಥಿಕೆಯನ್ನು ಕೋರಿದ್ದಾರೆ.
ಮತ್ತಷ್ಟು
ಅರುಶಿ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಕೇಂದ್ರ
ಯಡಿಯ‌ೂರ್‌ಗೆ ಕರುಣಾನಿಧಿ ಶುಭಹಾರೈಕೆ
ಬಿಹಾರ್ ಸೂಪರ್‌ 30 ಗೆ ಶೇ100ರ ಫಲಿತಾಂಶ
ಕತಾರ ಕೊಲೆ: ವಿಕಾಸ್, ವಿಶಾಲ್‌ಗೆ ಜೀವಾವಧಿ
ಗೋಲೀಬಾರ್‌ಗೆ ಮತ್ತೆರಡು ಗುಜ್ಜಾರ್ ಬಲಿ
ಜಾತಿಗೆ ಅತೀತವಾದ 'ಗುವೆರಾ' ವಿವಾಹ