ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪುರಿ ರಥಯಾತ್ರೆ: ಕಾಲ್ತುಳಿತಕ್ಕೆ 6 ಜನರ ಬಲಿ  Search similar articles
ಒರಿಸ್ಸಾದ ಪುರಿ ಜಗನ್ನಾಥ ರಥ ಯಾತ್ರೆಯ ಸಂದರ್ಭದಲ್ಲಿ ಶುಕ್ರವಾರ, ದೇವರ ವಿಗ್ರಹವನ್ನು ಸ್ಪರ್ಶಿಸಲು ಮುನ್ನುಗ್ಗಿದ ಯಾತ್ರಾರ್ಥಿಗಳ ಕಾಲ್ತುಳಿತಕ್ಕೆ ಸಿಲುಕಿ ಕನಿಷ್ಠ 6 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ.

ಜಗತ್ತಿನ ಅಧಿಪತಿ ಎಂದು ಹಿಂದೂಗಳಿಂದ ನಂಬಲ್ಪಟ್ಟಿರುವ ಜಗನ್ನಾಥ ದೇವರ ದೇವಾಲಯದ ವಾರ್ಷಿಕ ವಿಧಿಯಲ್ಲಿ ಪಾಲ್ಗೊಳ್ಳಲು 10 ಲಕ್ಷಕ್ಕೂ ಹೆಚ್ಚು
ಭಕ್ತಾದಿಗಳು ಸೇರಿದ್ದರು. ಒರಿಸ್ಸಾದ ರಾಜಧಾನಿ ಭುವನೇಶ್ವರದಿಂದ 40 ಮೈಲುಗಳ ದೂರದ ಪುರಿಯಲ್ಲಿ ಈ ದೇವಾಲಯವು ಸ್ಥಿತವಾಗಿದೆ.

ರಥದಲ್ಲಿ ಸಾಗಿಸಲ್ಪಡುತ್ತಿದ್ದ ದೇವಿ ಸುಭದ್ರೆಯ ಮೂರ್ತಿಯನ್ನು ಸ್ಪರ್ಶಿಸಲು ಭಕ್ತಸ್ತೋಮವು ಮುನ್ನುಗ್ಗಿದ್ದರಿಂದ ಈ ಅವಘಡ ಸಂಭವಿಸಿತು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ತಿಳಿಸಿದರು.
ಮತ್ತಷ್ಟು
ಅಣು ಒಪ್ಪಂದ ರಾಷ್ಟ್ರದ ಹಿತಾಸಕ್ತಿಗೆ ಪೂರಕ: ಮುಲಾಯಂಗೆ ಕಲಾಂ
ಅಣುಬಂಧ: ಜು.7ರ 'ಎಡ' ಗಡುವಿಗೆ ಕಾಂಗ್ರೆಸ್ ತಿರಸ್ಕಾರ
ಅಮರನಾಥ: ವಿಎಚ್‌ಪಿಯಿಂದ ಒಂದು ವಾರ ಬಂದ್
'ಓಟ್ ಬ್ಯಾಂಕ್ ಓಲೈಕೆಗೆ ತೆಪ್ಪಗಿರುವ ಸರಕಾರ'
ಲಾರಿ ಮುಷ್ಕರ ಅಂತ್ಯ
ವಿಜ್ಞಾನಿಗಳಲ್ಲಿ ಚರ್ಚಿಸಿ ಬೆಂಬಲ ನಿರ್ಧಾರ: ಯುಎನ್‌ಪಿಎ