ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರತಿಭಟನೆ:ಗೋಲಿಬಾರ್‌ನಲ್ಲಿ ಒಬ್ಬನ ಸಾವು  Search similar articles
ವಜ್ರಗಳಿಗೆ ಹೊಳಪನ್ನು ನೀಡುವ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಹಾಗೂ ಪೊಲೀಸ್ ಮತ್ತು ಖಾಸಗಿ ಭದ್ರತಾ ಪಡೆಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಒಬ್ಬನು ಮೃತಪಟ್ಟಿದ್ದು ಆರು ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಜ್ರಗಳ ಘಟಕಗಳ ಬಳಿ ಸಂಬಳದಲ್ಲಿ ಏರಿಕೆ ಮಾಡುವಂತೆ ಒತ್ತಾಯಿಸಿ ಸುಮಾರು 40 ಸಾವಿರ ಕಾರ್ಮಿಕರು ಪ್ರತಿಭಟನೆ ನಡೆಸಿದಾಗ ಘರ್ಷಣೆ ಸಂಭವಿಸಿ ಒಬ್ಬನ ಸಾವಿಗೆ ಕಾರಣವಾಗಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಿತರು ಸಂಬಳ ಏರಿಕೆಯ ಬೇಡಿಕೆಯನ್ನು ನಿರ್ಲಕ್ಷಿಸಿದಾಗ ರೊಚ್ಚಿಗೆದ್ದ ಕಾರ್ಮಿಕರು ಖಾಸಗಿ ಭಧ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಒಬ್ಬನು ಮೃತಪಟ್ಟಿದ್ದಾನೆ.
ಮತ್ತಷ್ಟು
ಹವಾಮಾನ ವೈಪರೀತ್ಯ ಅಮರನಾಥ್ ಯಾತ್ರೆ ರದ್ದು
ತೃತೀಯ ರಂಗ 'ಪರಮಾಣು' ವಿಭಜನೆ?
ಚಂಡಮಾರುತದ ಎಚ್ಚರಿಕೆ ನೀಡುವ ಇರುವೆಗಳು
ಅಣು ಬಿಕ್ಕಟ್ಟು: ಸ್ಪೀಕರ್ ಸ್ಥಾನಕ್ಕೆ ಕುತ್ತು..?
ವಿವಾಹದ ಅಬ್ಬರಕ್ಕೆ ಕುತ್ತು ತಂದಿರುವ ಹಣದುಬ್ಬರ
ಬುಷ್‌ಗಿಂತ ಆಡ್ವಾಣಿ ಅಪಾಯಕಾರಿ: ಅಮರ್ ಸಿಂಗ್