ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್‌‌ಗೆ 11 ಹೊಸ ವಕ್ತಾರರು  Search similar articles
ನವದೆಹಲಿ: ತನ್ನ ಸಾಂಸ್ಥಿಕ ರಚನೆಯನ್ನು ಪುನಾರಚಿಸಿರುವ ಕಾಂಗ್ರೆಸ್, ಶನಿವಾರ 11 ಹೊಸ ವಕ್ತಾರರನ್ನು ನೇಮಿಸಿದೆ.

ಕೇಂದ್ರ ಸಚಿವರಾದ ಪ್ರಥ್ವಿರಾಜ್ ಚೌಹಾನ್, ಪಿ.ಆರ್ ದಾಸ್ ಮುನ್ಸಿ, ಆನಂದ್ ಶರ್ಮ, ರೇಣುಕಾ ಚೌಧರಿ, ಸೆಲ್ಜಾ ಕುಮಾರಿ, ಜತಿನ್ ಪ್ರಸಾದ್ ಮತ್ತು ಪಕ್ಷದ ಹಿರಿಯ ನಾಯಕರಾದ ದಿಗ್ವಿಜಯ್ ಸಿಂಗ್, ಕೇಶವ್ ರಾವ್, ಸಲ್ಮಾನ್ ಕುರ್ಷೀದ್, ಪವನ್ ಕುಮಾರ್ ಬನ್‌ಸಾಲ್ ಮತ್ತು ಬಿ.ಎಸ್. ಜ್ಞಾನದೇಶಿಕನ್ ಅವರು ಹೊಸದಾಗಿ ಆಯ್ಕೆಗೊಂಡ ವಕ್ತಾರರು.

ಸಂಸತ್ತಿನ ಚುನಾವಣೆಯ ಹಿನ್ನಲೆಯಲ್ಲಿ, ಹೊಸ ವಕ್ತಾರರು ಅಣು ಒಪ್ಪಂದ ಹಾಗು ಇತರ ವಿಷಯಗಳ ಕುರಿತು ಪಕ್ಷದ ಸಂದೇಶವನ್ನು ದೇಶದ ಜನತೆಯತ್ತ ಹೊತ್ತೊಯ್ಯಲಿದ್ದಾರೆ.
ಮತ್ತಷ್ಟು
ಅ.2ರಿಂದ ಧೂಮಪಾನಕ್ಕೆ ಕತ್ತರಿ
ಅಣುಒಪ್ಪಂದವನ್ನು ಕಸದಬುಟ್ಟಿಗೆ ಹಾಕಿ: ಜಯ
ಯುಎನ್‌ಪಿಎ 8 ಎಂಪಿಗಳಿಗೆ 'ವಿಶ್ವಾಸವಿಲ್ಲ'
ವಿಶ್ವಾಸ ಮತಕ್ಕೆ ಕಾಂಗ್ರೆಸ್ ಸಜ್ಜು
ಅರುಷಿ ಕೊಲೆ: ತಲ್ವಾರ್‌ಗೆ ಜಾಮೀನು
ವಿಶ್ವಾಸ ಮತಯಾಚನೆ ನಂತರ ಐಎಇಎ ಬಳಿಗೆ