ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುಲಿ ಯೋಜನೆಗೆ ಕೇಂದ್ರದಿಂದ 600ಕೋಟಿ  Search similar articles
PTI
ಮುಂಬರುವ ಐದು ವರ್ಷಗಳೊಳಗೆ ಹುಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸರಕಾರ 600ಕೋಟಿ ರೂ. ಮೊತ್ತವನ್ನು ಮೀಸಲಿರಿಸಿದೆ. ದೇಶಾದ್ಯಂತ 36 ಹುಲಿ ಅಭಯಾರಣ್ಯಗಳಿವೆ.

ಈ ಮೊತ್ತ ಕೇವಲ ವ್ಯಾಘ್ರ ಸಂರಕ್ಷಣೆಗೆ ಮಾತ್ರವಲ್ಲದೆ, ಈ ಯೋಜನೆಯಿಂದ ಸ್ಥಳಾಂತರ ಆಗುವವರಿಗೆ ಸಹಾಯ ನೀಡಲು ಬಳಕೆಯಾಗಲಿದೆ ಎಂದು ಆಧಿಕಾರಿ ಮೂಲಗಳು ತಿಳಿಸಿವೆ. ಈ ಯೋಜನೆ ಮೀಸಲು ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮವನ್ನು ಬೆಳೆಸಲು ಸಹಾಯಕವಾಗಲಿದೆ.

ತಮಿಳುನಾಡಿನ ನೀಲಗಿರಿಯ ಮುದುಮಲೈಯಲ್ಲಿ ಹುಲಿ ರಕ್ಷಣಾಧಾಮ ಕುರಿತು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಯೋಜನೆಯ ಡಿಯಲ್ಲಿನ ಎಲ್ಲ ಅಭಯಾರಣ್ಯಗಳು ವಿಷಮ ಸ್ಥಿತಿಯಲ್ಲಿವೆ ಮತ್ತು ಬಂಡೀಪುರ, ಕೊಳ್ಳೆಗಾಲ, ಸತ್ಯಮಂಗಲಂ ಮತ್ತು ಸುತ್ತಲಿನ ಪ್ರದೇಶಗಳೊಂದಿಗೆ ಮುದುಮಲೈ, ಪರಿಸ್ಥಿತಿ ತೀರಾ ಹದಗೆಟ್ಟಿದೆ. ಈ ಹುಲಿಧಾಮದಲ್ಲಿ ಹೆಚ್ಚಿನ ಸಂಖ್ಯೆಯ ಹುಲಿಗಳಿದ್ದವು.

ಆಧಿಕಾರಿಗಳು ಈ ಯೋಜನೆಯಿಂದಾಗಿ ಮೀಸಲು ಪ್ರದೇಶದ ಗಡಿ ಭಾಗಗಳಲ್ಲಿ ವಾಸಿಸುತ್ತಿರುವವರ ಜೀವನ ಕ್ರಮಕ್ಕೆ ಯಾವುದೇ ಧಕ್ಕೆಯಾಗದಂತೆ ಗಮನ ವಹಿಸುತ್ತಾರೆ ಮತ್ತು ಮರುವಸತಿ ಯೋಜನೆಯನ್ನು ಜನರ ಸಮ್ಮತಿಯಿಲ್ಲದೆ ಕಾರ್ಯರೂಪಕ್ಕೆ ತರಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಪರಮಾಣು ಒಪ್ಪಂದ:ಭಾರತದಿಂದ ಐಎಇಎ ಮಂಡಳಿ, ಎನ್‌‍ಎಸ್‌ಜಿ ರಾಷ್ಟ್ರಗಳಿಗೆ ವಿವರಣೆ
ಯಾವುದೇ ಸಂಸದ ಪಕ್ಷ ತ್ಯಜಿಸಿಲ್ಲ: ಮುಲಾಯಂ
ನಕ್ಸಲರ ಅಟ್ಟಹಾಸ: 24 ಪೊಲೀಸರ ಮಾರಣ ಹೋಮ
ಕೇಂದ್ರ ನೌಕರರಿಗೆ ಶೇ.5 ತುಟ್ಟಿಭತ್ಯೆ ಹೆಚ್ಚಳ
ಸರಕಾರ ಇದ್ದರೂ, ಬಿದ್ದರೂ ಪಿಎಂಗೆ ಬೆಂಬಲ: ರಾಹುಲ್
ಸ್ಪೀಕರ್ ಚಟರ್ಜಿ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆಯೇ?