ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿಯದ್ದು ಸರಿಯಾದ ನಿರ್ಧಾರ: ರಾಹುಲ್  Search similar articles
ವಿಶ್ವಾಸ ಮತದಲ್ಲಿ ಗೆಲುವು ಸಾಧಿಸಿರುವುದು ಸರಕಾರ ಮತ್ತು ಪ್ರಧಾನಿ ಸರಿಯಾದ ನಿರ್ಧಾರವನ್ನೆ ಕೈಗೊಂಡಿದ್ದಾರೆ ಎಂಬುದರ ದ್ಯೋತಕ ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ನಮಗೆ ವಿಶ್ವಾಸ ಮತದಲ್ಲಿನ ಸೋಲು ಗೆಲುವುಗಳಿಗಿಂತ ದೇಶದ ಹಿತಾಸಕ್ತಿ ಮುಖ್ಯವೆಂದು ಈ ಮೊದಲೆ ಹೇಳಿದ್ದೆ, ಅದನ್ನೆ ಪ್ರಧಾನಿ ಅನುಸರಿಸಿದರು ಎಂದು ಅವರು ಹೇಳಿದ್ದಾರೆ.

ಸಮಾಜವಾದಿ ಪಕ್ಷ ಬಿಜೆಪಿಯ ಕೆಲವು ಸಂಸದರನ್ನು ಚುನಾವಣೆಯಿಂದ ದೂರವಿರುವಂತೆ ಮಾಡಲು ಲಂಚ ನೀಡಿದೆ ಎಂಬ ಆರೋಪ ತಮಗೆ ಅಸಹ್ಯ ಉಂಟುಮಾಡಿದೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು
ಬಿಎಸ್ಪಿ ವಿರುದ್ಧ ಎನ್‌ಡಿಎ-ಯುಪಿಎ ಕೈಜೋಡಿಕೆ: ಮಾಯಾ
ಆಡ್ವಾಣಿ ಆತ್ಮವಿಮರ್ಶೆ ಮಾಡಿಕೊಳ್ಳಲಿ: ಪ್ರಧಾನಿ
ಕೊನೆಗೂ ಅಂತ್ಯ ಕಂಡ 'ಅಣುಬಂಧ' ಪ್ರಹಸನ
'ಅಣು'ಪರೀಕ್ಷೆಯಲ್ಲಿ ಮನಮೋಹನ್ ಸಿಂಗ್ ಪಾಸ್
ಐಬಿಎನ್ ಸ್ಟಿಂಗ್ ಕಾರ್ಯಾಚರಣೆ: ಸ್ಪೀಕರ್‌ಗೆ ಟೇಪು
ಸ್ಪೀಕರ್ ಮುಖದಲ್ಲಿ ನಗು ಮೂಡಿಸಿದ ಲಾಲೂ ಭಾಷಣ