ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜನ ಆಶೀರ್ವಾದ ಯಾತ್ರೆಗೆ ಆಡ್ವಾಣಿ ಚಾಲನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜನ ಆಶೀರ್ವಾದ ಯಾತ್ರೆಗೆ ಆಡ್ವಾಣಿ ಚಾಲನೆ
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಜನ ಆಶೀರ್ವಾದ ಯಾತ್ರೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಬಿಜೆಪಿ ಧುರೀಣ ಎಲ್‌.ಕೆ .ಆಡ್ವಾಣಿ ಚಾಲನೆ ನೀಡಿದರು.

ಜನ ಆಶೀರ್ವಾದ ಯಾತ್ರೆ ರಾಜ್ಯದಾದ್ಯಂತ 3 ಸಾವಿರ ಕಿ.ಮಿ. ಸಂಚರಿಸಲಿದ್ದು, 36ಜಿಲ್ಲೆಗಳು ಹಾಗೂ 115 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

'ಸುರಕ್ಷಿತ ಘರ್‌' 'ಅಭಿವೃದ್ಧಿ ರಾಜ್ಯ' ಸಂದೇಶವನ್ನು ಜನ ಆಶೀರ್ವಾದ ಯಾತ್ರೆ ರಾಜ್ಯದಾದ್ಯಂತ ಸಾರಲಿದ್ದು, ಅಕ್ಟೋಬರ್ 2 ರಂದು ಅಂತ್ಯಗೊಳ್ಳಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಮಧ್ಯಪ್ರದೇಶದ ಚುನಾವಣಾ ಉಸ್ತುವಾರಿಯನ್ನು ಹೊತ್ತಿರುವ ವೆಂಕಯ್ಯನಾಯ್ಡು, ಪ್ರಧಾನ ಕಾರ್ಯದರ್ಶಿ ಸಂಸದ ಅನಂತ್ ಕುಮಾರ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮತ್ತಷ್ಟು
ಒರಿಸ್ಸಾ ಹಿಂಸಾಚಾರ ಖಂಡಿಸಿ ಅ.29ಕ್ಕೆ ಬಂದ್
ಪುದುಚೇರಿ ಸಿಎಂ ರಂಗಸ್ವಾಮಿ ರಾಜೀನಾಮೆ
ಬಿಹಾರ ಪ್ರವಾಹ 'ರಾಷ್ಟ್ರೀಯ ವಿಕೋಪ': ಪ್ರಧಾನಿ ಘೋಷಣೆ
ಜಮ್ಮು: ಆಘಾತದಿಂದ ಹೊರಬರದ ಒತ್ತೆಯಾಳುಗಳು
ಭಾರತ ಅಣುಒಪ್ಪಂದದ ಒತ್ತಡಕ್ಕೆ ಸಿಲುಕದು: ಕಾಕೋಡ್ಕರ್
ಜಮ್ಮು: ಅವಿತಿದ್ದ ಮೂರೂ ಉಗ್ರರ ಹತ್ಯೆ