ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚಂದ್ರಯಾನ-1: ಉಡ್ಡಯನಕ್ಕೆ ಕ್ಷಣಗಣನೆ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಂದ್ರಯಾನ-1: ಉಡ್ಡಯನಕ್ಕೆ ಕ್ಷಣಗಣನೆ ಆರಂಭ
ಒಂಭತ್ತು ವರ್ಷಗಳ ಕಠಿಣ ಪರಿಶ್ರಮದ ಬಳಿಕ, ರಾಷ್ಟ್ರದ ಪ್ರಪ್ರಥಮ ಮಾನವ ರಹಿತ ಚಂದ್ರಯಾತ್ರೆ ಯಾಗಿರುವ 'ಚಂದ್ರಯಾನ-1'ರ ಕ್ಷಣಗಣನೆಯು ಸೋಮವಾರ ಮುಂಜಾನೆ ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದಲ್ಲಿ ಆರಂಭಗೊಂಡಿದೆ. ಚಂದ್ರಯಾನದ ಉಡ್ಡಯನವು ಬುಧವಾರ ನಸುಕಿನಲ್ಲಿ ನಿಗದಿಯಾಗಿದೆ.

ಚಂದ್ರಯಾನ-1 ಚಂದ್ರಗ್ರಹದಲ್ಲಿ ಸುಮಾರು ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ. ಇದು ಚಂದ್ರನ ಮೇಲ್ಮೈ ಹಾಗೂ ಅಲ್ಲಿನ ಖನಿಜಗಳ ಕುರಿತು ಮಾಹಿತಿ ಸಂಗ್ರಹಿಸಲಿದೆ. ಚಂದ್ರನ ಸುತ್ತ 100 ಕಿ.ಮೀ ಅಕ್ಷಾಂಶದಲ್ಲಿ ಈ ಉಪಗ್ರಹ ಸುತ್ತಲಿದೆ. ಚಂದ್ರನಲ್ಲಿ ನೀರು ಮತ್ತು ಖನಿಜ ನಿಕ್ಷೇಪಗಳ ಬಗ್ಗೆ ವಿಶೇಷವಾಗಿ ಈ ನೌಕೆ ಅಧ್ಯಯನ ನಡೆಸಿ ಮಾಹಿತಿ ನೀಡಲಿದೆ.

WD
ಆಂಧ್ರಪ್ರದೇಶದಲ್ಲಿ ಶ್ರೀಹರಿ ಕೋಟಾದಿಂದ ಈ ನೌಕೆಯನ್ನು ಹಾರಿಬಿಡಲಾಗುವುದು. ಹವಾಮಾನವು ಅನುಕೂಲಕರವಾಗಿದ್ದಲ್ಲಿ, ಬುಧವಾರ ಮುಂಜಾನೆ 6.20ಕ್ಕೆ ಈ ಐತಿಹಾಸಿಕ ಉಡ್ಡಯನ ನಡೆಯಲಿದೆ.

ಚಂದ್ರಯಾನದ ಕಾರ್ಯಕ್ಷಮತೆ ಹಾಗೂ ಅದರ ಪರೀಕ್ಷೆಯು ಶೇ.99ರಷ್ಟು ಪೂರ್ಣಗೊಂಡಿದ್ದು, ಕ್ಷಣಗಣನೆ ಆರಂಭಗೊಂಡಿದೆ. ಈ ಯಾನದ ಯಶಸ್ಸು ಭಾರತವನ್ನು ವಿಶ್ವದ ಐದು ಪ್ರಮುಖ ಬಾಹ್ಯಾಕಾಶ ಸಂಶೋಧನಾ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಲಿದೆ.

"ಚಂದ್ರನ ಕಕ್ಷೆಗೆ ಉಪಗ್ರಹಗಳನ್ನು ಕಳುಹಿಸಿ ಚಂದ್ರಗ್ರಹದ ಮೇಲ್ಮೈಗುಣಲಕ್ಷಣಗಳು ಹಾಗೂ ಖನಿಜಗಳ ಮಾಹಿತಿ ಸಂಗ್ರಹಿಸುವುದು ಭಾರತೀಯ ವಿಜ್ಞಾನಿಗಳ ಕನಸಾಗಿದೆ" ಎಂದು ಭಾರತೀಯ ಬಾಹ್ಯಾಕಾಶ ಕೇಂದ್ರ(ಇಸ್ರೋ)ದ ಮುಖ್ಯಸ್ಥ ಜಿ.ಮಾಧವನ್ ನಾಯರ್ ಹೇಳಿದ್ದಾರೆ.

ಕೌಂಟ್‌ಡೌನಅವಧಿಯಲ್ಲಿ 42 ಟನಇಂಧನವನ್ನತುಂಬಲಾಗುತ್ತದೆ. ಉಡ್ಡಯಸಂದರ್ಭದಲ್ಲಿ ಗಗನೌಕೆಯು 1,380 ಕಿಲತೂಗುವ 11 ಪೇಲೋಡ್‌ಗಳನ್ನು (ವೈಜ್ಞಾನಿಉಪಕರಣಗಳನ್ನು) ಹೊತ್ತೊಯ್ಯಲಿದೆ.

ಚಂದ್ರಅಧ್ಯಯನಉದ್ದೇಶವಿರುವ ಈ ಚಂದ್ರಯಾನವೆಚ್ಸುಮಾರು 386 ಕೋಟಿ ೂ. ಸೂಕ್ವಿದ್ಯುಚ್ಛಕ್ತಿ ಒದಗಿಸುನಿಟ್ಟಿನಲ್ಲಿ ಈ ಗಗನೌಕೆಯಲ್ಲಿ ಸೌರಶಕ್ತಿಪ್ಯಾನೆಲಇದೆ. ಗರಿಷ್ಠ 700 ವ್ಯಾಟವಿದ್ಯುತ್ತನ್ನಇದಒದಗಿಸುತ್ತದೆ. ಸೂರ್ಯನಿಂಸಾಕಷ್ಟಬೆಳಕಲಭ್ಯವಾಗದಿದ್ದರಸಹಾಯವಾಗುವಂತೆ 36 ಆಂಪಿಯರ್-ಅವರ್ (Ah) ಲೀಥಿಯಮಅಯಾನಬ್ಯಾಟರಿಯನ್ನಇದರಲ್ಲಿ ಅಳವಡಿಸಲಾಗಿದೆ.

ನೌಕೆಯಲ್ಲಿರುಅವಳಿ ಆಂಟೆನಾಗಳು 11 ಲೋಡ್‌ಗಮೂಲಸಂಗ್ರಹಿಸಿ ರೇಡಿಯತರಂಗಗಮೂಲಮಾಹಿತಿಯನ್ನಭೂಮಿಗಕಳುಹಿಸಿಕೊಡುತ್ತವೆ. ಬೆಂಗಳೂರಿಸಮೀಪವಿರುಬ್ಯಾಲಾಳಎಂತಾಣದಲ್ಲಿ 18 ಹಾಗೂ 32 ಮೀಟರವ್ಯಾಸವಿರುಎರಡಆಂಟೆನಾಗಳನ್ನಸ್ಥಾಪಿಸಲಾಗಿದ್ದು, ಅಂತರಿಕ್ಷದಿಂಬರುರೇಡಿಯತರಂಗಗಳನ್ನಸಂಸ್ಕರಿಸಲಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ
ವೀಡಿಯೋ ವೀಕ್ಷಿಸಿ
ಮತ್ತಷ್ಟು
ರಾಜ್‌ಠಾಕ್ರೆ ಒಬ್ಬ ಮೆಂಟಲ್ ಕೇಸ್ ಎಂದ ಲಾಲೂ
ಟಾಟಾ ಚುನಾವಣೆಯಲ್ಲಿ ಸ್ಪರ್ಧಿಸಲಿ: ಮಮತಾ
ಕಾಶ್ಮಿರದಲ್ಲಿ ಏಳು ಹಂತಗಳ ಚುನಾವಣಾ ಘೋಷಣೆ
ದೆಹಲಿ: ಮೆಟ್ರೋ ಫ್ಲೈ ಓವರ್ ಕುಸಿದು ಒಂದು ಸಾವು
ರಾಯ್ ‌ಬರೇಲಿ ಭೂಮಿ ವಾಪಸ್: ಮಾಯಾವತಿ
ನಂಗೆ ನಿದ್ದೆನೇ ಬರ್ತಾ ಇಲ್ಲ: ಕರುಣಾ