ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಂಗ್ರೆಸ್‌ನಿಂದ ನಂಗ್ಯಾವ ಸ್ಥಾನ ಬೇಡ: ರಾಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್‌ನಿಂದ ನಂಗ್ಯಾವ ಸ್ಥಾನ ಬೇಡ: ರಾಣೆ
ಮುಂಬೈ: ಹೈಕಮಾಂಡಿನ ಈ ಕ್ರಮದಿಂದ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದ ನಾರಾಯಣ ರಾಣೆ ತೀವ್ರ ಅಸಮಾಧಾನಗೊಂಡಿದ್ದು ಬಂಡಾಯದ ಬಾವುಟ ಹಾರಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿರುವ ಕಾರಣ ಕ್ರೋಧಗೊಂಡಿರುವ ರಾಣೆ, ಕಾಂಗ್ರೆಸ್ ಪಕ್ಷದಿಂದ ತನಗೆ ಯಾವ ಹುದ್ದೆಯೂ ಬೇಡ ಎಂದು ಹೇಳಿದ್ದಾರೆ.

ಅಶೋಕ್ ಚೌವ್ಹಾಣ್‌ರ ಅಸಮರ್ಥತೆಯನ್ನು ತನ್ನ ವಿರೋಧಿ ಎಂದು ಪರಿಗಣಿಸಿ ತಾನು ಸ್ಫರ್ಧೆಯಿಂದ ಹಿಮ್ಮೆಟ್ಟಿರುವುದಾಗಿ ರಾಣೆ ಹೇಳಿದ್ದಾರೆ.

ಅಶೋಕ್ ಚೌವ್ಹಾಣ್ ನನ್ನ ಸ್ಫರ್ಧಿಯಾಗಲು ಸಾಧ್ಯವಿಲ್ಲ. ಆತ ತನ್ನ ಖಾತೆಯನ್ನು ನಿಭಾಯಿಸಲು ಅಸಮರ್ಥಗಾರಿರುವ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ನ್ಯಾಯ ಒದಗಿಸಲಾರರು ಎಂಬ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.

ರಾಣೆಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ವಕ್ತಾರರು ನಿರಾಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಹಾ: ಅಶೋಕ್ ಮುಖ್ಯಮಂತ್ರಿ, ರಾಣೆ ಬಂಡಾಯ
ಮುಂಬೈ ದಾಳಿಗೂ ಲಷ್ಕರೆಗೂ ಸಂಬಂಧವಿಲ್ಲ
ಸಿಪಿಐ(ಎಂ)-ಎಐಎಡಿಎಂಕೆ ಬಾಯ್ ಬಾಯ್
ಗುಪ್ತಚರ ವೈಫಲ್ಯ, ಭದ್ರತಾ ಕೊರತೆ ಒಪ್ಪಿದ ಚಿದು
ಮಹಾರಾಷ್ಟ್ರಕ್ಕೆ ಛಗನ್ ಭುಜದ 'ಬಲ'
ಉಲ್ಫಾ ಬಾಂಬ್ ತಜ್ಞ ಗುಂಡಿಗೆ ಬಲಿ