ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಂಜಯ್ ದತ್‌ ಸ್ಫರ್ಧಿಸಲಾಗದಿದ್ದರೆ ಮಾನ್ಯಾತಾಗೆ ಎಸ್ಪಿ ಟಿಕೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಜಯ್ ದತ್‌ ಸ್ಫರ್ಧಿಸಲಾಗದಿದ್ದರೆ ಮಾನ್ಯಾತಾಗೆ ಎಸ್ಪಿ ಟಿಕೆಟ್
ಸಂಜಯ್ ದತ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಲು ಕಾನೂನು ತೊಡಕುಂಟಾದರೆ, ಅವರಪತ್ನಿ ಮಾನ್ಯತಾ ಅವರನ್ನೇ ಲಕ್ನೋದಿಂದ ಕಣಕ್ಕಿಳಿಸಲು ಸಮಾಜವಾದಿ ಪಕ್ಷ ಮುಂದಾಗಿದೆ ಎಂದು ಪಿಟಿಐ ವರದಿ ಹೇಳುತ್ತದೆ.

ಸಂಜಯ್ ದತ್ ಅವರಿಗೆ ಚುನಾವಣೆಯಲ್ಲಿ ಸ್ಫರ್ಧಿಸಲು ಅನಾನುಕೂಲವಾಗುತ್ತದೆ ಎಂದಾದರೆ, ಅವರ ಪತ್ನಿಯನ್ನು ಕಣಕ್ಕಿಳಿಸಲು ಅವಕಾಶ ನೀಡುವಂತೆ ನಾವು ಅವರ ಕುಟುಂಬವನ್ನು ವಿನಂತಿಸಲಿದ್ದೇವೆ ಎಂದು ಪಕ್ಷದ ವರಿಷ್ಠ ಅಮರ್ ಸಿಂಗ್ ಹೇಳಿದ್ದಾರೆ.

ಮುನ್ನಾಭಾಯಿ ಎಂಬಿಬಿಎಸ್ ಮತ್ತು ಲಗೇ ರಹೋ ಮುನ್ನಾಭಾಯಿ ಸಿನಿಮಾದಿಂದ ಜನಪ್ರಿಯ ಆಗಿರುವ 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಸಿಲುಕಿ ಶಿಕ್ಷೆಗೀಡಾಗಿರುವ ಸಂಜಯ್ ದತ್ ಅವರನ್ನು ಸಮಾಜವಾದಿ ಪಕ್ಷವು ಲಕ್ನೋ ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ಗುರುವಾರ ಎಸ್ಪಿ ಹೇಳಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾತುಕತೆಯಿಂದ ಉಗ್ರವಾದ ನಿರ್ಮೂಲನೆ ಸಾಧ್ಯ: ಹಸನ್
ಸಿಎಂ ಸೊರೇನ್‌ಗಾಗಿ ಸ್ಥಾನ ತ್ಯಜಿಸಿದ ಬಿಜೆಪಿ ಶಾಸಕ
ಇಂದು ಗೋಲ್‌ಮಾಲ್ ರಾಜು ನ್ಯಾಯಾಲಯಕ್ಕೆ ಹಾಜರು
ಅಸ್ಸಾಂನಲ್ಲಿ ಮತ್ತೆ ಸ್ಫೋಟ-2 ಬಲಿ
ಸತ್ಯಂ ಬಿಗ್ ಬ್ಯಾಂಗ್- 2 ತಿಂಗಳ ಸಂಬಳ ಕಟ್
ಪಾಕ್‌ನೊಂದಿಗೆ ಉತ್ತಮ ಸಂಬಂಧ ಅಗತ್ಯವಿದೆ: ಒಮರ್