ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದುರಾನಿ ವಜಾ ದುರದೃಷ್ಟಕರ: ಪ್ರಣಬ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದುರಾನಿ ವಜಾ ದುರದೃಷ್ಟಕರ: ಪ್ರಣಬ್
ನವದೆಹಲಿ: ಮುಂಬೈದಾಳಿಯ ವೇಳೆ ಜೀವಂತ ಸೆರೆಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪಾಕಿಸ್ತಾನದ ಪ್ರಜೆ ಎಂಬುದಾಗಿ ಒಪ್ಪಿಕೊಂಡಿರುವ ಪಾಕಿಸ್ತಾನದ ಭದ್ರತಾ ಸಲಹಾಗಾರ ಮಹ್ಮೂದ್ ದುರಾನಿ ಅವರನ್ನು ವಜಾಗೊಳಿಸಿರುವುದು ದುರದೃಷ್ಟಕರ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

"ಇದೊಂದು ದುರದೃಷ್ಟಕಾರಿ ಬೆಳವಣಿಗೆ. ನಾವು ಅಧಿಕಾರದಲ್ಲಿರುವ ಸರ್ಕಾರದೊಂದಿಗೆ ವ್ಯವಹರಿಸಬೇಕಾಗುತ್ತದೆ. ಸರ್ಕಾರದ ಕೈಯಲ್ಲಿ ನಿಜವಾದ ಅಧಿಕಾರ ಇದೆಯೋ ಇಲ್ಲವೋ ಎಂಬುದನ್ನು ತಾನು ನಿರ್ಧರಿಸುವಂತಿಲ್ಲ. ಅದು ಪಾಕಿಸ್ತಾನದ ಜನತೆ ನಿರ್ಧರಿಸಬೇಕಾಗುತ್ತದೆ, ಅದನ್ನು ಪಾಕಿಸ್ತಾನದ ಪ್ರಾಧಿಕಾರಗಳು ನಿರ್ಧರಿಸಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನ್ಯಾಯಾಲಯಕ್ಕೆ ಸತ್ಯಂ ರಾಜು ಹಾಜರಿ
ಉಗ್ರರಿಗೆ ಆಶ್ರಯ ನೀಡಿದ ಇನ್ನೋರ್ವ ಮಹಿಳೆ ಬಂಧನ
ಪುರಾವೆಗಳಿಗೆ ಪಾಕಿನ್ನೂ ಉತ್ತರಿಸಿಲ್ಲ: ಭಾರತ
ಸಂಜಯ್ ದತ್‌ ಸ್ಫರ್ಧಿಸಲಾಗದಿದ್ದರೆ ಮಾನ್ಯಾತಾಗೆ ಎಸ್ಪಿ ಟಿಕೆಟ್
ಮಾತುಕತೆಯಿಂದ ಉಗ್ರವಾದ ನಿರ್ಮೂಲನೆ ಸಾಧ್ಯ: ಹಸನ್
ಸಿಎಂ ಸೊರೇನ್‌ಗಾಗಿ ಸ್ಥಾನ ತ್ಯಜಿಸಿದ ಬಿಜೆಪಿ ಶಾಸಕ