ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಡತೆ ಬದಲಿಸಿಕೊಳ್ಳಲು ರಾಜಕಾರಣಿಗಳಿಗೆ ಆಡ್ವಾಣಿ ಕಿವಿಮಾತು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಡತೆ ಬದಲಿಸಿಕೊಳ್ಳಲು ರಾಜಕಾರಣಿಗಳಿಗೆ ಆಡ್ವಾಣಿ ಕಿವಿಮಾತು
PTI
ಎನ್‌ಡಿಟಿವಿ ನೀಡಿರುವ ಜೀವಮಾನ ಸಾಧನೆಯ ಪ್ರಶಸ್ತಿ ಗೆದ್ದಿರುವ ಬಿಜೆಪಿ ವರಿಷ್ಠ ಎಲ್.ಕೆ.ಆಡ್ವಾಣಿ ಅವರು ಮುಂಬೈದಾಳಿಯ ಬಳಿಕ ರಾಜಕಾರಣಿಗಳ 'ಇಮೇಜ್‌'ಗೆ ಧಕ್ಕೆಯುಂಟಾಗಿದೆ ಎಂದು ಹೇಳಿದ್ದಾರೆ.

"ಇದೀಗ ಈ ಕೊಳಕು ಇಮೇಜನ್ನು ಬದಲಿಸುವುದು ನಮ್ಮ ಕರ್ತವ್ಯ ಮತ್ತು ಈ ಬದಲಾವಣೆಯು ನಮ್ಮದೇ ಗುಣನಡತೆಯಿಂದ ಮಾತ್ರ ಸಾಧ್ಯ" ಎಂದವರು ಹೇಳಿದ್ದಾರೆ.

"ಮೌಲ್ಯಗಳ ಕುಸಿತವಾದಾಗ, ಸಮಾಜದಲ್ಲಿನ ಗುಣಮಟ್ಟದ ಕುಸಿತವಾದಾಗ ಜನತೆಯ ಕಣ್ಣು ರಾಜಕಾರಣಿಗಳತ್ತ ನೆಟ್ಟಿರುತ್ತದೆ ಎಂದು ಎಲ್ಲವೇಳೆಯೂ ಪ್ರಸಿದ್ಧಿಯಲ್ಲಿರುವ ಸಮುದಾಯಕ್ಕೆ ಸೇರಿದ ನಾನು ಆಗಾಗ ಚಿಂತಿಸುತ್ತಿರುತ್ತೇನೆ. ಕೊಳಕು ಭಾರತೀಯ ರಾಜಕಾರಣಿ ಎಂಬ ಚಿತ್ರಣವನ್ನು ಬದಲಾಯಿಸುವ ಕರ್ತವ್ಯ ನಮ್ಮದೇ ಆಗಿದ್ದು, ಇದು ನಮ್ಮ ಗುಣನಡತೆಯಿಂದ ಮಾತ್ರ ಸಾಧ್ಯ" ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಜರ್ ಕಾಂಗ್ರೆಸ್ ಸೇರಬಯಸಿದ್ದಾರೆ: ಮೊಯ್ಲಿ
ಸತ್ಯಂ ಹಗರಣದ ಸ್ವತಂತ್ರ ತನಿಖೆಯಾಗಲಿ: ಬಿಜೆಪಿ
ರಾಹುಲ್ ಭಾಷಣದ ಟಿಪ್ಪಣಿಗಳು ಕಾಣೆ, ಪೊಲೀಸರಿಗೆ ದೂರು
ಪ್ರಧಾನಿ ಆಸ್ಪತ್ರೆಯಿಂದ ಬಿಡುಗಡೆ
'ಎಸ್ಪಿ'ಯತ್ತ ಶತ್ರುಘ್ನ ಸಿನ್ದಾ
ಎಸ್ಪಿ-ಕಾಂಗ್ರೆಸ್‌ ಮೈತ್ರಿಗೆ ಕಲ್ಯಾಣ್‌ಸಿಂಗ್ ತೊಡಕು?