ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲೋಕಸಭೆ ಅಂತಿಮ ಅಧಿವೇಶನಕ್ಕೆ ಕ್ಷಣಗಣನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭೆ ಅಂತಿಮ ಅಧಿವೇಶನಕ್ಕೆ ಕ್ಷಣಗಣನೆ
ಮಾತಿನ ಸಮರಕ್ಕೆ ಸಜ್ಜಾದ ಪ್ರತಿಪಕ್ಷಗಳು
PTI
ಲೋಕಸಭೆ ಚುನಾವಣೆಗೆ ಮುನ್ನ ನಡೆಯಲಿರುವ, ಪ್ರಸಕ್ತ ಸಂಸತ್ತಿನ ಅಂತಿಮ ಅಧಿವೇಶನ ಗುರುವಾರ ಆರಂಭವಾಗಲಿದ್ದು, ರಾಮಮಂದಿರ ,ಭಯೋತ್ಪಾದನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಾಗ್ದಾಳಿ ನಡೆಸಲು ಪ್ರತಿಪಕ್ಷಗಳು ಸಜ್ಜಾಗಿವೆ.

ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಇಂದು ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಯಾಗುವ ಎಲ್ಲಾ ಲಕ್ಷಣಗಳು ಇವೆ.

ಸಂಸತ್‌ನಲ್ಲಿ ನಾಳೆ ಮಧ್ಯಂತರ ರೈಲ್ವೆ ಬಜೆಟ್ ಮಂಡನೆ, ಫೆ.16 ರಂದು ಸಾಮಾನ್ಯ ಬಜೆಟ್ ಮಂಡನೆ, ಹಾಗೂ ಅಧಿವೇಶನದ್ಲಿ ಒಟ್ಟು 27ವಿವಿಧ ಮಸೂದೆಗಳು ಮಂಡನೆಯಾಗುವ ಸಾಧ್ಯತೆ ಇದೆ.

ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ವಾಸ್ತವದಲ್ಲಿ ಈಗಾಗಲೇ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿರುವುದರಿಂದ ಭಯೋತ್ಪಾದನೆ, ನಿರುದ್ಯೋಗ, ಹಣದುಬ್ಬರದಂತಹ ಪ್ರಮುಖ ವಿಷಯಗಳ ಬಗ್ಗೆ ಸಂಸದರ ನಡುವೆ ಕೋಲಾಹಲ ಸೃಷ್ಟಿಸಲಿದೆ. ಅಲ್ಲದೇ ಇದು ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಅವರಿಗೂ ಕೊನೆಯ ಅಧಿವೇಶನವಾಗಿದ್ದು, ಅವರು ಮೇ ತಿಂಗಳಿನಲ್ಲಿ ಸ್ಪೀಕರ್ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಪೀಕರ್ ಚಟರ್ಜಿ 'ಕಟ್ಟಾ-ಮೀಟಾ' ನೆನಪು
ರಿಜ್ವಾನ್ ಕೊಲೆ ಪ್ರಕರಣದ ತನಿಖಾಧಿಕಾರಿ ಹತ್ಯೆ
ಆಂಧ್ರ ಅಸೆಂಬ್ಲಿಯಲ್ಲಿ ಕೋಲಾಹಲವೆಬ್ಬಿಸಿದ 'ಸತ್ಯಂ'
ಮೋದಿಗೆ ಪಾಕ್ ಜತೆ ನಂಟು ?: ಚಿದಂಬರಂ
ದಾಳಿ-ಸ್ಥಳೀಯರ ನೆರವು ಅಂತ ಹೇಳಿಲ್ಲ: ಮೋದಿ ಭಿನ್ನರಾಗ
ನಕ್ಸಲ್ ಧಮನಕ್ಕೆ ಸರ್ಕಾರ ಬದ್ದ: ಚಿದಂಬರಂ