ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮೇಲ್ವರ್ಗದವರಿಗೂ ಮೀಸಲಾತಿ: ಲಾಲೂ ಒಲವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇಲ್ವರ್ಗದವರಿಗೂ ಮೀಸಲಾತಿ: ಲಾಲೂ ಒಲವು
ಚುನಾವಣೆಯು ಮನೆಬಾಗಿಲಿಗೆ ಬಂದು ನಿಂತಿರುವ ಸಂದರ್ಭದಲ್ಲಿ ಮೇಲ್ವರ್ಗದವರನ್ನು ಓಲೈಸಲು ಮುಂದಾಗಿರುವ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರು ಮೇಲ್ವರ್ಗಕ್ಕೂ ಮೀಸಲಾತಿ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ. ಇದಕ್ಕಾಗಿ ತನ್ನ ಪಕ್ಷವು ಸಂವಿಧಾನ ತಿದ್ದುಪಡಿಗೆ ಒತ್ತಾಯಿಸಲಿದೆ ಎಂಬುದಾಗಿ ರೈಲೈ ಸಚಿವರು ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ ನುಡಿದರು.

ಇದಲ್ಲದೆ, ನ್ಯಾಯಾಂಗದಲ್ಲಿಯೂ ಮೀಸಲಾತಿ ಕುರಿತು ಅವರು ಒಲವು ವ್ಯಕ್ತಪಡಿಸಿದ್ದಾರೆ. ಸರ್ಕಾರದ ಸೇವೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಹಾಗೂ ಅವರ ಜೀವನದ ಇತರ ಹಂತಗಳಿಗೂ ಒಳಿತನ್ನು ಒದಗಿಸುವುದು ಪಕ್ಷದ ಆದ್ಯತೆ ಎಂದು ಅವರು ನುಡಿದರು.

ಕೋಮುವಾದ ಮತ್ತು ಭಯೋತ್ಪಾನೆ 'ಅವಳಿ ಸಹೋದರಿಯರು' ಎಂದು ನುಡಿದ ಲಾಲೂ ಪ್ರಸಾದ್, ಭಯೋತ್ಪಾದನಾ ವಿರೋಧಿ ಕಾನೂನನ್ನು ಕೋಮುವಾದಿ ಚಟುವಟಿಕೆಗೂ ಹೇರಲು ಆರ್‌ಜೆಡಿ ಶ್ರಮಿಸಲಿದೆ ಎಂದು ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಈ ವಂಚಕಿಯಿಂದ ಹತ್ತು ಮಂದಿಗೆ 'ಗಂಡಾಂತರ'
ಯುಪಿಎಗಿಂತ ಅಲ್ಪ ಮುನ್ನಡೆ ಎನ್‌ಡಿಎಗೆ: ಸಮೀಕ್ಷೆ
ಏಕ್ತಾ ಚೌಧರಿ: ಮಿಸ್ ಇಂಡಿಯಾ ಯ‌ೂನಿವರ್ಸ್ 2009
ಕಳ್ಳಭಟ್ಟಿ: 14 ಸಾವು
ಇಸ್ರೋ ವಿಜ್ಞಾನಿಗಳಿಗೆ ಭದ್ರತೆ
ಭಾರತ ಪಾಕ್‌ಗೆ 'ಪ್ರೇಮ ಪತ್ರ' ಬರೆಯಲಿ: ಮೋದಿ