ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಾಯಾ ಹುಟ್ಟುಹಬ್ಬಕ್ಕೆ ಹಣ ಸಂಗ್ರಹ: ತನಿಖೆಗೆ ಒತ್ತಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಯಾ ಹುಟ್ಟುಹಬ್ಬಕ್ಕೆ ಹಣ ಸಂಗ್ರಹ: ತನಿಖೆಗೆ ಒತ್ತಾಯ
ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಹುಟ್ಟುಹಬ್ಬಕ್ಕೆ ಪಕ್ಷದ ಕಾರ್ಯಕರ್ತರು ಹಣ ಸಂಗ್ರಹಿಸಿರುವುದನ್ನು ಟೀಕಿಸಿರುವ ಸಮಾಜವಾದಿ ಪಕ್ಷ ಕೂಡಲೇ ಈ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮಾತನಾಡಿ, ಕಳೆದ ವರ್ಷ ಮಾಯಾವತಿ ಅವರ ಹುಟ್ಟುಹಬ್ಬಕ್ಕೆ 12 ಕೋಟಿ ರೂಪಾಯಿ ಹಣ ಸಂಗ್ರಹಿಸಲಾಗಿತ್ತು. ಈ ವರ್ಷ ಅದು ದ್ವಿಗುಣಗೊಂಡಿದೆ ಎಂದು ಸ್ವತಃ ಮಾಯಾವತಿ ಅವರೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ತಕ್ಷಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾಯಾವತಿ, ಮುಲಾಯಂ, mayavathi, mulayam
ಮತ್ತಷ್ಟು
ಉಗ್ರವಾದ ಹತ್ತಿಕ್ಕಲು ಕಾಂಗ್ರಸ್‌ಗೆ ಮತಬ್ಯಾಂಕ್ ಅಡ್ಡಿ: ಮೋದಿ
ದೇಶದಾದ್ಯಂತ ಐದು ಬೃಹತ್ ಸಂಚಾರಿ ಆಸ್ಪತ್ರೆ
ದೇಶ ಒಡೆದ 'ನೆಹರೂ-ಎಡ್ವಿನಾ ಲವ್ ಅಫೇರ್': ಠಾಕ್ರೆ
ಸೋನಿಯಾ ಆಸ್ತಿ: ಮಗನಿಗಿಂತ ಕಡಿಮೆ, ಇಟಲಿಯಲ್ಲೊಂದು ಮನೆ
ನಾನಾಗಿದ್ದರೆ ವರುಣ್‌ರನ್ನು ರೋಲರ್ ಕೆಳಗೆ ಕ್ರಶ್ ಮಾಡ್ತಿದ್ದೆ: ಲಾಲೂ
ಅಸ್ಸಾಮಿನ ವಿವಿಧೆಡೆ ಸ್ಫೋಟ: ಕನಿಷ್ಠ 7 ಸಾವು