ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಮರ್ ಸಿಂಗ್‌ರಿಂದ ಪಕ್ಷತೊರೆಯುವ ಬೆದರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮರ್ ಸಿಂಗ್‌ರಿಂದ ಪಕ್ಷತೊರೆಯುವ ಬೆದರಿಕೆ
ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಅವರು ಪಕ್ಷ ತೊರೆಯುವ ಬೆದರಿಕೆ ಹಾಕಿದ್ದಾರೆ. ಪಕ್ಷದ ಸದಸ್ಯ ಅಜಂ ಖಾನ್ ತನ್ನನ್ನು ಅವಮಾನಿಸಿರುವುದಾಗಿ ಅವರು ದೂರಿದ್ದಾರೆ. "ಪಕ್ಷವು ತಾನಿಲ್ಲದೆ ಉಳಿಯ ಬಲ್ಲದು, ಆದರೆ ಖಾನ್ ಇಲ್ಲದೆ ಉಳಿಯಲಾರದು ಎಂದು ತೋರುತ್ತದೆ" ಎಂಬುದಾಗಿ ಸಿಂಗ್ ಕಿಡಿಕಾರಿದ್ದಾರೆ.

ಜಯಾಪ್ರದಾ ಅವರನ್ನು ರಾಮ್ಪುರ ಕ್ಷೇತ್ರದಿಂದ ಮರುನಾಮಕರಣ ಮಾಡಿದ ವೇಳೆ ಸಮಸ್ಯೆ ಉದ್ಭವಿಸಿತ್ತು. ಜಯಾ ಅಭ್ಯರ್ಥಿತನವನ್ನು ಖಾನ್ ವಿರೋಧಿಸಿದ್ದರು.

ಈ ವೇಳೆಗೆ ಮುಲಾಯಂ ಸಿಂಗ್ ಯಾದವ್ ಅವರು ಈ ಅಲ್ಪಸಂಖ್ಯಾತರ ಬಾಹುಳ್ಯದ ಕ್ಷೇತ್ರದಲ್ಲಿ ಖಾನ್ ಅವರು ಸ್ಫರ್ಧಿಸುವಂತೆ ಸೂಚಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟೈಟ್ಲರ್, ಸಜ್ಜನ್ ಅಭ್ಯರ್ಥಿತನ ಮರುಪರಿಶೀಲನೆ
ಉಗ್ರವಾದ ಹತ್ತಿಕ್ಕಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ: ಚಿದು
ಕ್ರಶ್ ಮಾಡ್ತಿದ್ದೆ ಎಂದ ಲಾಲೂ ವಿರುದ್ಧ ವಾರಂಟ್
ಶೂ ಎಸೆದ ಪತ್ರಕರ್ತನ ವಿರುದ್ಧ ಕ್ರಮವಿಲ್ಲ
ಕಪ್ಪುಹಣದ ಬಗ್ಗೆ ಪ್ರಧಾನಿ ಮೌನವೇಕೆ: ಮೋದಿ ಪ್ರಶ್ನೆ
ಚಿದು ಮೇಲೆ ಶೂ ಎಸೆದ ಭಾರತದ 'ಜೈದಿ'